ಉತ್ತರ ಪ್ರದೇಶದಲ್ಲಿ ತೀವ್ರವಾಗಿ ಆಮ್ಲಜನಕದ ಕೊರತೆ ಇದ್ದರೂ, ಅಲ್ಲಿನ ಸರ್ಕಾರ ಮಾತ್ರ, ‘ಆಮ್ಲಜನಕ ಕೊರತೆ ಇಲ್ಲ‘ ಎಂದು ಹೇಳುತ್ತಲೇ ಇತ್ತು. ಆಗ್ರಾದ ಜಿಲ್ಲಾಡಳಿತವೂ ಅದಕ್ಕೆ ಧ್ವನಿ ಗೂಡಿಸಿತ್ತು. ಆದರೆ, ರಾಜ್ಯದಾದ್ಯಂತ ಆಮ್ಲಜನಕದ ಕೊರತೆಯಿಂದ ರೋಗಿಗಳು ತೀವ್ರ ಪರಿತಪಿಸಿದರು, ಕೆಲವರು ಪ್ರಾಣ ಕಳೆದುಕೊಂಡರು‘ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.