ಬಾಲಕ ಕಾಂಗ್ರೆಸ್ನ ಸ್ಥಳೀಯ ಮುಖಂಡ ಶಾಂತಿರಾಜ್ ಎಂಬುವವರ ಅವರ ಪುತ್ರನಾಗಿದ್ದು, ಪಬ್ಜಿ ಆಡುವ ಚಟಕ್ಕೆ ಬಿದ್ದಿದ್ದ. ಭಾನುವಾರ ತನ್ನ ಸ್ನೇಹಿತರೊಂದಿಗೆ ಪಬ್ಜಿ ಆಟವಾಡುತ್ತಿದ್ದ ಆತ, ಅದರಲ್ಲಿ ಸೋತಿದ್ದ. ಆಗ ಸ್ನೇಹಿತರೆಲ್ಲರೂ ಗೇಲಿ ಮಾಡಿದ್ದಾರೆ, ಅಪಮಾನಿತನಾದ ಬಾಲಕ ಮನೆಗೆ ಬಂದು ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದಾನೆ ಎಂದು ವರದಿಯಾಗಿದೆ.