ಇದೇ ಸಂದರ್ಭದಲ್ಲಿ ಪಿಂಗಳಿ ವೆಂಕಯ್ಯ ಅವರ ಪುತ್ರಿ ಘಂಟಸಾಲ ಸೀತಾಮಹಾಲಕ್ಷ್ಮೀ ಅವರನ್ನು ಸನ್ಮಾನಿಸಿ, ಅವರಿಗೆ ₹ 75 ಲಕ್ಷ ರೂಪಾಯಿ ನೀಡಿದರು. ಪಿಂಗಳಿ ವೆಂಕಯ್ಯ ಅವರಿಗೆ ಮರಣೋತ್ತರವಾಗಿ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.