'ಮುಂದೆ ಸೃಷ್ಟಿಯಾಗಲಿರುವ 'ಸಹಜ ಸಾಮಾನ್ಯ ಪರಿಸ್ಥಿತಿ'ಯು ಭವಿಷ್ಯದಲ್ಲಿ ಕೆಲಸ, ಸಂಬಂಧ, ಸಹಯೋಗವನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಈ ಸಮೀಕ್ಷೆ ಬೊಟ್ಟು ಮಾಡಿ ತೋರಿಸುತ್ತಿದೆ. ಸಂಕೀರ್ಣತೆಗಳನ್ನು ಎದುರಿಸುತ್ತಿರುವ ಜನರ ನಿಜವಾದ ಧ್ವನಿಗಳಿವು,' ಎಂದು ಐಟಿ ಸಂಸ್ಥೆ ಅಟ್ಲಾಸಿಯನ್ನ ಎಂಜಿನಿಯರಿಂಗ್ (ಬೆಂಗಳೂರು) ವಿಭಾಗದ ಮುಖ್ಯಸ್ಥ ದಿನೇಶ್ ಅಜ್ಮೆರಾ ಹೇಳಿದ್ದಾರೆ.