‘ಶಂಕರ್ ಯಾದವ್, ಸಂಗ್ಕುರ್ ಕುರ್ಮಿ, ಧಮನ್ ದಾಸ್ ಮತ್ತು ಕಿಶನ್ ಯಾದವ್ ನಾಪತ್ತೆಯಾದವರು. ಒಟ್ಟು 9 ಮಂದಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ದೋಣಿ ಮಗುಚಿದಾಗ ಐದು ಮಂದಿ ಮಾತ್ರ ಈಜಿ ದಡ ಸೇರಿದ್ದಾರೆ. ನಾಪತ್ತೆಯಾದವರ ಪತ್ತೆಗೆ ಎನ್ಡಿಆರ್ಎಫ್ನ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ಸಹಾಯ ಕೋರಲಾಗಿದೆ’ ಎಂದು ಎಎಸ್ಪಿ ಬಿತುಲ್ ಚೇತಿಯಾ ಹೇಳಿದರು.