ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಸಿಬ್ಬಂದಿಯು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಮೃತದೇಹಗಳ ಪತ್ತೆಗಾಗಿ ಪ್ರಯಾಗ್ ರಾಜ್ನಿಂದ ಮುಳುಗುತಜ್ಞರನ್ನೂ ಕರೆಸಲಾಗಿದೆ. ದೋಣಿಯು ಮರ್ಕಾದಿಂದ ಫತೇಪುರ ಜಿಲ್ಲೆಯ ಜರೌಲಿ ಘಾಟ್ಗೆ ಹೋಗುತ್ತಿತ್ತು. ದೋಣಿಯಲ್ಲಿ ಒಟ್ಟು 50 ಮಂದಿ ಇದ್ದು ಜತೆಗೆ ದ್ವಿಚಕ್ರ ವಾಹನಗಳೂ ಇದ್ದವು.