ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ | ಎಂಜಿಬಿ ಅಂದರೆ ಮರ್ ಗಯೇ ಭಾಯ್: ಬಾಬುಲ್ ಸುಪ್ರಿಯೊ

Last Updated 10 ನವೆಂಬರ್ 2020, 7:15 IST
ಅಕ್ಷರ ಗಾತ್ರ

ನವದೆಹಲಿ: ತೇಜಸ್ವಿ ಯಾದವ್ ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿ ಮರ್ ಗಯೇ ಭಾಯ್ ಎಂದು ಹೇಳುತ್ತಾರೆ- ಈ ರೀತಿ ಟ್ವೀಟಿಸಿದ್ದಾರೆಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ.

ಬಿಹಾರ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದ್ದಿದ್ದು ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಹೊತ್ತಲ್ಲಿ ಟ್ವೀಟಿಸಿರುವ ಸುಪ್ರಿಯೊ ಎಂಜಿಬಿ- ಮರ್ ಗಯೇ ಭಾಯ್, ನಾನು ಗಂಭೀರವಾಗಿಯೇ ಈ ಮಾತು ಹೇಳುತ್ತಿದ್ದೇನೆ. ಜೈಲು ಮತ್ತು ಬೇಲ್ ಬಗ್ಗೆ ಜನರು ಅಷ್ಟು ಬೇಗ ಹೇಗೆ ಮರೆಯುತ್ತಾರೆ? ಎಂದುಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT