‘ಶ್ರೀಮಂತ ಸ್ನೇಹಿತರಿಗೆ ಕಡಿಮೆ ತೆರಿಗೆ, ಸಾಲ ಮನ್ನಾ, ತೆರಿಗೆ ವಿನಾಯಿತಿಯಂತಹ ‘ಅತ್ಯಗತ್ಯ ಉತ್ತೇಜನ’ಗಳನ್ನು ಕೊಡುವಾಗ, ಬಡವರಿಗೆ ಸಣ್ಣ ಪ್ರಮಾಣದಲ್ಲಿ ನೆರವಾಗುವಂತಹ ಆಹಾರ ಭದ್ರತಾ ಕಾಯ್ದೆ, ರೈತರಿಗೆ ಎಂಎಸ್ಪಿ, ಮಹಾತ್ಮಗಾಂಧಿ ನರೇಗಾ ಮತ್ತು ಮಧ್ಯಾಹ್ನದ ಬಿಸಿಯೂಟದಂತಹ ಯೋಜನೆಗಳಿಗೆ ಸಣ್ಣ ಮೊತ್ತ ನೀಡುವುದು ಸರಿಯಲ್ಲ’ ಎಂದು ಅವರು ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.