‘ಈ ದೇಶದ ಸಾಂಸ್ಥಿಕ ವ್ಯವಸ್ಥೆಯನ್ನು ಆಕ್ರಮಣ ಮಾಡಿಕೊಂಡಿರುವ ವ್ಯವಸ್ಥೆ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಅವರ ಬಳಿ ಅಪಾರ ಹಣವಿದೆ. ಜನರನ್ನು ಖರೀದಿಸಲು ಶಕ್ತವಾಗಿದ್ದಾರೆ. ಜನರ ಮೇಲೆ ಅವರು ಒತ್ತಡ ಹೇರುತ್ತಾರೆ. ಬೆದರಿಕೆಯೊಡ್ಡುತ್ತಾರೆ. ಗೋವಾದಲ್ಲಿ ನಡೆದಿರುವುದೇ ಅದೇ’ ಎಂದು ಅವರು ಪರೋಕ್ಷವಾಗಿ ಬಿಜೆಪಿಯ ವಿರುದ್ಧ ಕಿಡಿ ಕಾರಿದರು.