ನೈನಿತಾಲ್: ಕೋವಿಡ್ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಉತ್ತರಾಖಂಡದ ಚಾರ್ಧಾಮ್ ಯಾತ್ರೆ ಮೇಲಿನ ನಿಷೇಧವನ್ನು ನೈನಿತಾಲ್ ಹೈಕೋರ್ಟ್ ತೆರವುಗೊಳಿಸಿದೆ.
ಕೋವಿಡ್ -19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಯಾತ್ರಾರ್ಥಿಗಳಿಗೆ ಸೂಚಿಸಿದೆ.
ಪ್ರತಿ ದಿನ, ಕೇದಾರನಾಥದಲ್ಲಿ 800, ಬದರೀನಾಥದಲ್ಲಿ 1,200, ಗಂಗೋತ್ರಿಯಲ್ಲಿ 600 ಮತ್ತು ಯಮುನೋತ್ರಿ ಧಾಮದಲ್ಲಿ 400 ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.
Uttarakhand | Nainital High court says only 800 devotees will be allowed at Kedarnath Dham, 1200 at Badrinath Dham, 600 at Gangotri and 400 devotees at Yamunotri Dham in a day.