‘ಕೇಸರಿ ವಸ್ತ್ರ ಧರಿಸಿದ್ದ ಪುರುಷರು ಹಾಗೂ ಮಹಿಳೆಯರು ಈ ಸಮಾವೇಶದಲ್ಲಿ ಮುಸ್ಲಿಂ ವಿರೋದಿ ಮಾತುಗಳನ್ನಾಡಿದ್ದಾರೆ. ಮುಸ್ಲಿಮರನ್ನು ಮುಗಿಸಲು ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ. ಈ ರೀತಿ ಮಾತನಾಡಿರುವವರು ಕೇವಲ ಕಿಡಿಗೇಡಿಗಳಲ್ಲ. ಆರ್ಎಸ್ಎಸ್, ಬಿಜೆಪಿಯನ್ನು ಒಳಗೊಂಡಿರುವ ಹಿಂದುತ್ವ ಶಕ್ತಿಗಳನ್ನೇ ಅವರು ಪ್ರತಿನಿಧಿಸಿದ್ದರು’ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.