ಬ್ಯಾರಿಕೇಡ್ ಮುರಿದು ಒಳನುಗ್ಗಿದ ರೈತರು, ಪೊಲೀಸರ ಜೊತೆ ಸಂಘರ್ಷ, ಕೆಂಪುಕೋಟೆ ಮೇಲೆ ಅನ್ಯ ಧ್ವಜದ ಹಾರಾಟ, ಪ್ರತಿಭಟನಾಕಾರರಿಂದ ತಪ್ಪಿಸಿಕೊಳ್ಳಲು ಗೋಡೆ ಹಾರಿ, ಕಂದಕಕ್ಕೆ ಧುಮುಕಿದ ಪೊಲೀಸರು. ಹೀಗೆ ನಿನ್ನೆ ಹಲವು ಅಹಿತಕರ ಘಟನೆಗಳು ಟ್ವಿಟ್ಟರ್ನಲ್ಲಿ #DelhiUnderAttack ಹ್ಯಾಶ್ಟ್ಯಾಗ್ ಮೂಲಕ ಟ್ರೆಂಡ್ ಆಗಿವೆ.