ಬುಧವಾರ, 16 ಜುಲೈ 2025
×
ADVERTISEMENT

ವಿಜಯಪುರ

ADVERTISEMENT

ಆಲಮಟ್ಟಿ | ಕಾಲುವೆ ಕಾಮಗಾರಿ ಕಳಪೆ ಆರೋಪ: ಧರಣಿ ಸತ್ಯಾಗ್ರಹ

Irrigation Scam Investigation: ಮುಳವಾಡ ಏತ ನೀರಾವರಿ ಯೋಜನೆ ಹಂತ 3 ರ ಅಡಿಯಲ್ಲಿ ಬರುವ ಹೂವಿನ ಹಿಪ್ಪರಗಿ ಶಾಖಾ ಕಾಲುವೆಯ ವಿತರಣಾ ಕಾಲುವೆ ನಂ.1 ರಿಂದ 7ರ ಅಡಿ ಬರುವ ಲ್ಯಾಟರಲ್ ಮತ್ತು ಸಬ್ ಲ್ಯಾಟರಲ್ ಕಾಲುವೆಯ ಕಾಮಗಾರಿಗಳು ಕಳಪೆಯಾಗಿದೆ...
Last Updated 16 ಜುಲೈ 2025, 5:35 IST
ಆಲಮಟ್ಟಿ | ಕಾಲುವೆ ಕಾಮಗಾರಿ ಕಳಪೆ ಆರೋಪ: ಧರಣಿ ಸತ್ಯಾಗ್ರಹ

ನುಡಿದಂತೆ ನಡೆದ ರಾಜ್ಯ ಸರ್ಕಾರ: ಕಲ್ಲು ದೇಸಾಯಿ

Congress Guarantee Success: ಶಕ್ತಿ ಯೋಜನೆ ಸಂಭ್ರಮಾಚರಣೆ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗೆ ಜಿ.ಪಂ ಮಾಜಿ ಸದಸ್ಯ ಕಲ್ಲು ದೇಸಾಯಿ ಮಹಿಳಾ ಪ್ರಯಾಣಿಕರಿಗೆ ಸೋಮವಾರ ಟಿಕೆಟ್ ನೀಡಿದರು.
Last Updated 16 ಜುಲೈ 2025, 5:32 IST
ನುಡಿದಂತೆ ನಡೆದ ರಾಜ್ಯ ಸರ್ಕಾರ: ಕಲ್ಲು ದೇಸಾಯಿ

ವಿಜಯಪುರ | ಕೊಲ್ಹಾರ ಪ್ರಜಾಸೌಧ, ಬಸ್‌ ಡಿಪೊ: ಅಪಸ್ವರ ಬೇಡ

ಸ್ಥಳೀಯರ ಒಕ್ಕೋರಲ ಅಭಿಪ್ರಾಯದಂತೆ ನಿರ್ಧಾರ: ಸಚಿವ ಶಿವಾನಂದ ಪಾಟೀಲ
Last Updated 16 ಜುಲೈ 2025, 5:30 IST
ವಿಜಯಪುರ | ಕೊಲ್ಹಾರ ಪ್ರಜಾಸೌಧ, ಬಸ್‌ ಡಿಪೊ: ಅಪಸ್ವರ ಬೇಡ

ತಾಳಿಕೋಟೆ: ರೈತರ ಹೋರಾಟಕ್ಕೆ ಮಠಾಧೀಶರ ಬೆಂಬಲ

Irrigation Project Delay: ನಮಗೆಲ್ಲ ಕೃಷಿಯನ್ನು ಉಳಿಸುವ ಅನ್ನ ನೀಡುವ ರೈತರನ್ನು ಬೆಂಬಲಿಸಬೇಕು. ಅವರಿಗೆ ನ್ಯಾಯ ಸಿಗುವವರೆಗೆ ಜೊತೆ ನಿಲ್ಲಬೇಕು’ ಎಂದು ಚಬನೂರನ ರಾಮಲಿಂಗಯ್ಯ ಶ್ರೀ ಹೇಳಿದರು.
Last Updated 16 ಜುಲೈ 2025, 5:27 IST
ತಾಳಿಕೋಟೆ: ರೈತರ ಹೋರಾಟಕ್ಕೆ ಮಠಾಧೀಶರ ಬೆಂಬಲ

ಬಸವನಬಾಗೇವಾಡಿ: ಪುರಸಭೆ ವ್ಯಾಪ್ತಿಯ ಗಡಿ ವಿಸ್ತರಣೆ, ಮಹಾಯೋಜನೆಗೆ ಅನುಮೋದನೆ

ಬಸವನಬಾಗೇವಾಡಿ ಪುರಸಭೆಯ ಸಾಮಾನ್ಯ ಸಭೆ
Last Updated 16 ಜುಲೈ 2025, 5:25 IST
ಬಸವನಬಾಗೇವಾಡಿ: ಪುರಸಭೆ ವ್ಯಾಪ್ತಿಯ ಗಡಿ ವಿಸ್ತರಣೆ, ಮಹಾಯೋಜನೆಗೆ ಅನುಮೋದನೆ

ಕೊಲೆ ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ ವಿಜಯಪುರ ಪೊಲೀಸರು

Murder Accused Shot: ನಗರದ ಎಸ್‌.ಎಸ್‌.ಕಾಂಪ್ಲೆಕ್ಸ್‌ನಲ್ಲಿ ರೌಡಿ ಶೀಟರ್‌ ಸುಶೀಲ್‌ ಕುಮಾರ ಕಾಳೆನನ್ನು ಕೊಂದ ಆರೋಪಿಗಳನ್ನು ಬಂಧಿಸಲು ಹೋಗಿದ್ದಾಗ, ಗುಂಡಿನ ದಾಳಿ ನಡೆಸಿದ ಬಳಿಕ ಪೊಲೀಸರು ಅವರ ಕಾಲಿಗೆ ಗುಂಡು ಹೊಡೆದರು.
Last Updated 15 ಜುಲೈ 2025, 11:23 IST
ಕೊಲೆ ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ ವಿಜಯಪುರ ಪೊಲೀಸರು

ಮುದ್ದೇಬಿಹಾಳ: ಬೈಕ್ ಅಪಘಾತ– ಸವಾರ ಸಾವು

ಮುದ್ದೇಬಿಹಾಳ : ಪಟ್ಟಣದಿಂದ ಬಿದರಕುಂದಿ ಗ್ರಾಮದ ಕಡೆಗೆ ತೆರಳುತ್ತಿದ್ದ ಬೈಕ್‌ವೊಂದು ರಸ್ತೆ ಪಕ್ಕದ ಸಿಮೇಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದು ಹಿಂಬದಿ ಸವಾರ ಗಾಯಗೊಂಡಿರುವ...
Last Updated 15 ಜುಲೈ 2025, 7:51 IST
ಮುದ್ದೇಬಿಹಾಳ: ಬೈಕ್ ಅಪಘಾತ– ಸವಾರ ಸಾವು
ADVERTISEMENT

ಮುಂಬೈ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ: ಯಶವಂತರಾಯಗೌಡ ಪಾಟೀಲ

ರಾಜ್ಯ ಸರ್ಕಾರಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಒತ್ತಾಯ
Last Updated 15 ಜುಲೈ 2025, 7:51 IST
ಮುಂಬೈ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ: ಯಶವಂತರಾಯಗೌಡ ಪಾಟೀಲ

ವಿಜಯಪುರದಲ್ಲಿ ಸಚಿವ ಸಂಪುಟ ಸಭೆ: ಡಿಕೆಶಿ

Vijayapura Projects: ‘ಜಿಲ್ಲೆಗೆ ನೀರಾವರಿ ಸೇರಿದಂತೆ ಹಲವು ಯೋಜನೆ ಜಾರಿಗೆ ತರುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದು, ₹4555 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ...
Last Updated 15 ಜುಲೈ 2025, 7:48 IST
ವಿಜಯಪುರದಲ್ಲಿ ಸಚಿವ ಸಂಪುಟ ಸಭೆ: ಡಿಕೆಶಿ

ಯಶವಂತರಾಯ ಚಾಣಾಕ್ಷ MLA: ಸಿದ್ಧರಾಮಯ್ಯ ಶ್ಲಾಘನೆ

ವಿಜಯಪುರ: ‘ಶಾಸಕ ಯಶವಂತರಾಯಗೌಡ ಪಾಟೀಲ್ ಅವರಿಗೆ ಸರ್ಕಾರದಿಂದ ಹಣ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವುದು ಹೇಗೆ ಎನ್ನುವುದರಲ್ಲಿ ಬಹಳ ಪ್ರಾಮಾಣಿಕರು ಮತ್ತು ಚಾಣಾಕ್ಷರು, ಅವರನ್ನು ಕಂಡರೆ ನನಗೆ ಪ್ರೀತಿ ಹೆಚ್ಚು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಗಳಿದರು.
Last Updated 15 ಜುಲೈ 2025, 7:46 IST
ಯಶವಂತರಾಯ ಚಾಣಾಕ್ಷ MLA: ಸಿದ್ಧರಾಮಯ್ಯ ಶ್ಲಾಘನೆ
ADVERTISEMENT
ADVERTISEMENT
ADVERTISEMENT