ಲೆಫ್ಟಿನೆಂಟ್ ಗವರ್ನರ್ ಅವರ ಬಜೆಟ್ ಭಾಷಣಕ್ಕೆ ವಂದನೆ ಸೂಚಿಸು ಗೊತ್ತುವಳಿಯ ಮೇಲೆ ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ನಾನು ಶ್ರೀರಾಮ ಮತ್ತು ಹನಮಾನ್ ಭಕ್ತ. ರಾಮರಾಜ್ಯದಿಂದ ಪ್ರಭಾವಿತವಾದ 10 ತತ್ವಗಳನ್ನು ನಾವು ಅನುಸರಿಸುತ್ತಿದ್ದೇವೆ. ಆಹಾರ, ಶಿಕ್ಷಣ, ವೈದ್ಯಕೀಯ ಕಾಳಜಿ, ವಿದ್ಯುತ್, ನೀರು ಪೂರೈಕೆ, ಉದ್ಯೋಗ, ವಸತಿ, ಮಹಿಳಾ ಭದ್ರತೆ, ಹಿರಿಯರನ್ನು ಗೌರವಿಸುವುದು ಇದರಲ್ಲಿ ಸೇರಿದೆ’ ಎಂದರು.