‘ಗಿರ್ ಅರಣ್ಯ ಪ್ರದೇಶವು ಚಂಡಮಾರುತ ಪೀಡಿತ ಪ್ರದೇಶಗಳಳಲ್ಲಿ ಒಂದಾಗಿದೆ. 5 ರಿಂದ 9 ವರ್ಷದ ಹೆಣ್ಣು ಸಿಂಹ ನೀರಿನಲ್ಲಿ ಮುಳುಗಿ ಸಾವಿಗೀಡಾರಬಹುದು. ಆದರೆ ಇದಕ್ಕೂ ತೌತೆ ಚಂಡಮಾರುತಕ್ಕೂ ಯಾವುದೇ ಸಂಬಂಧವಿದ್ದಂತೆ ಕಾಣುತ್ತಿಲ್ಲ. ಕೃಷ್ಣ ಮೃಗಗಳನ್ನು ಬೆನ್ನಟ್ಟಿದ್ದ ಸಂದರ್ಭದಲ್ಲಿ ಹೆಣ್ಣುಸಿಂಹ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು’ ಎಂದು ಅಧಿಕಾರಿಗಳು ತಿಳಿಸಿದರು.