‘ನಾವು ನಿಷ್ಪಕ್ಷಪಾತ ತನಿಖೆಗೆ ಸಿದ್ಧರಿದ್ದೇವೆ. ಆದರೆ ಇದು ಕೇವಲ ಆಯುಷ್ ಸಿನ್ಹಾ ಅವರಿಗೆ ಮಾತ್ರ ಸಂಬಂಧಿಸಿರುವುದಿಲ್ಲ. ಇಡೀ ಕರ್ನಾಲ್ ಘಟನೆ ಒಳಗೊಂಡಿರಲಿದೆ. ತನಿಖೆಯಲ್ಲಿ ರೈತರು ಅಥವಾ ಅವರ ನಾಯಕರು ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಅವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಬೇಕೆನ್ನುವುದು ಪರಿಗಣಿತವಾಗಬೇಕಲ್ಲವೇ’ ಎಂದು ವಿಜ್ ಹೇಳಿದರು.