ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಪದ್ಮ ಪ್ರಶಸ್ತಿ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನು ರಿಟ್ವೀಟ್ ಮಾಡಿರುವ ಜೈರಾಮ್ ರಮೇಶ್, 'ಸರಿಯಾದುದ್ದನ್ನೇ ಮಾಡಿದ್ದಾರೆ. ಅವರು (ಬುದ್ದದೇವ್) ಗುಲಾಂ (ಗುಲಾಮ) ಅಲ್ಲ, ಆಜಾದ್ (ಸ್ವಾತಂತ್ರ್ಯ) ಆಗಲು ಬಯಸುತ್ತಾರೆ' ಎಂದು ಹೇಳಿದ್ದಾರೆ.