‘ಸಂಪ್ರದಾಯಬದ್ಧವಾಗಿ ಭಾರತದ ನಿವಾಸಿಯಾಗಿರುವ ಪ್ರತಿಯೊಬ್ಬ ವ್ಯಕ್ತಿ ಮತ್ತು ಭಾರತಕ್ಕೆ ಉತ್ತರದಾಯಿಯಾಗಿರುವವನೇ ಹಿಂದೂ. ನಾವು ವೈವಿಧ್ಯತೆಯೊಂದಿಗೆ ಬದುಕಬಹುದು, ಎಲ್ಲಾ ವೈವಿಧ್ಯಗಳು ಒಟ್ಟಿಗೆ ನಡೆಯಬಹುದು, ಏಕೆಂದರೆ ವೈವಿಧ್ಯಗಳು ಏಕತೆಯ ಬಹು ಅಭಿವ್ಯಕ್ತಿಗಳಾಗಿವೆ. ಇದನ್ನು ಅರ್ಥ ಮಾಡಿಕೊಳ್ಳುವವನೇ ಹಿಂದೂ’ ಎಂದು ಹೇಳಿದರು.