‘ಭಾರತದಲ್ಲಿರುವ ನಮ್ಮ ಪಾಲುದಾರರು, ಆಸ್ಪತ್ರೆಗಳು, ತಾತ್ಕಾಲಿಕ ಐಸೊಲೇಷನ್ ಕೇಂದ್ರಗಳು, ಹೊಸದಾಗಿ ರಚಿಸಲಾಗಿರುವ ಸಂಚಾರಿ ಆಸ್ಪತ್ರೆಗಳು ಮತ್ತು ಚಾರಿಟಿಗಳು ಈ ಘಟಕಗಳನ್ನು ಸ್ವೀಕರಿಸಬೇಕು. ಸ್ಥಳೀಯ ಪಾಲುದಾರರ ಇವುಗಳನ್ನು ಭಾರತದ ಮೂಲೆ ಮೂಲೆಗಳಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಅಗತ್ಯವಿರುವ ರೋಗಿಗಳಿಗೆ ಆಮ್ಲಜನಕವನ್ನು ಒದಗಿಸಬಹುದು‘ ಎಂದು ಎಫ್ಐಪಿಎ ಅಧ್ಯಕ್ಷ ಡಾ. ರಾಜ್ ಭಯಾನಿ ತಿಳಿಸಿದ್ದಾರೆ.