ಕಾಶ್ಮೀರಿ ಪಂಡಿತರ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸರ್ಕಾರ ಹೇಳಿದರೂ, ಉಗ್ರರ ದಾಳಿ ಭೀತಿ ಮತ್ತು ಹತ್ಯೆ ಬೆದರಿಕೆ ಅವರನ್ನು ಕಾಶ್ಮೀರ ಬಿಟ್ಟು ಹೋಗುವಂತೆ ಮಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಮಂಗಳವಾರ ಮತ್ತು ಬುಧವಾರ ಹಲವು ಕಾಶ್ಮೀರಿ ಪಂಡಿತರ ಕುಟುಂಬಗಳು ಬಾರಮುಲ್ಲಾ ಪ್ರದೇಶ ತೊರೆದು ಹೋಗುತ್ತಿವೆ.