ರಾಜ್ಯದ14 ಜಿಲ್ಲೆಗಳ ಪೈಕಿ ತ್ರಿಶೂರ್ನಲ್ಲಿ ಹೆಚ್ಚಿನ ಗುಣಮುಖ ಪ್ರಕರಣಗಳು ಬೆಳಕಿಗೆ ಬಂದಿವೆ. ಇಲ್ಲಿ2,158 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆಕೋಯಿಕ್ಕೋಡ್ (1,800), ಎರ್ನಾಕುಲಂ (1,694), ತಿರುವನಂತಪುರಂ (1,387), ಕೊಲ್ಲಂ (1,216), ಮಲಪ್ಪುರಂ (1,199), ಪಾಲಕ್ಕಾಡ್ (1,124), ಅಲಪ್ಪುಳ (1,118) ಮತ್ತು ಕೊಟ್ಟಾಯಂನಲ್ಲಿ (1,027) ಸಾವಿರಕ್ಕಿಂತ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ.