'ವಿಶ್ವದಾದ್ಯಂತ ಕೋಮುವಾದ, ಧಾರ್ಮಿಕ ಅಸಮಾನತೆ, ಅಸಹಿಷ್ಣುತೆ ಮತ್ತು ತಿರಸ್ಕಾರಭಾವವನ್ನು ಬೆಳೆಸಲು ಪ್ರಯತ್ನಿಸುತ್ತಿರುವ ಜಿಹಾದಿಗಳ ಉಪಸ್ಥಿತಿಯ ವಿರುದ್ಧ ಎಚ್ಚರಿಸಿರುವ ಬಿಷಪ್, ಕೇರಳದಲ್ಲಿ ಇತರೆ ಧರ್ಮೀಯರನ್ನು ನಾಶಮಾಡಲು ವಿಭಿನ್ನ ವಿಧಾನಗಳನ್ನು ಬಳಸಲಾಗುತ್ತಿದೆ. 'ಲವ್ ಜಿಹಾದ್' ಹಾಗೂ 'ಮಾದಕವಸ್ತು ಜಿಹಾದ್' ಅಂತಹ ಎರಡು ವಿಧಾನವಾಗಿದೆ. ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಇತರೆ ಧರ್ಮಗಳಿಗೆ ಸೇರಿದ ಜನರನ್ನು ಶಸ್ತ್ರಾಸ್ತ್ರಗಳನ್ನು ಬಳಸಿ ನಾಶ ಮಾಡುವುದು ಸುಲಭವಲ್ಲ ಎಂಬುದು ಜಿಹಾದಿಗಳಿಗೆ ತಿಳಿದಿದೆ. ಹಾಗಾಗಿ ಗುರಿ ಸಾಧಿಸಲು ಇಂತಹ ಹಾದಿಯನ್ನು ಬಳಸಲಾಗುತ್ತಿದೆ' ಎಂದು ಹೇಳಿದ್ದಾರೆ.