‘ಜ್ಯೋತಿ ಅವರು ಇದೇ ಹಿಂಗೋಲಿ ಜಿಲ್ಲಾಸ್ಪತ್ರೆಯ ಪ್ರಸವ ವಿಭಾಗಕ್ಕೆ ನಿಯೋಜನೆಗೊಂಡಿದ್ದರು. ಗರ್ಭಾವಸ್ಥೆಯ ಕೊನೆಯ ದಿನದವರೆಗೂ ಆಸ್ಪತ್ರೆಯಲ್ಲಿ ಕೆಲಸ ಮಾಡಿ, ನಂತರ ಹೆರಿಗೆಗೆ ತೆರಳಿದ್ದರು. ಪ್ರಸವದ ನಂತರ ’ಹೆರಿಗೆ ರಜೆ’ ಪಡೆಯಲು ಯೋಜಿಸಿದ್ದರು’ ಎಂದು ಹಿಂಗೋಲಿ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ ಗೋಪಾಲ್ ಕದಮ್ ಸುದ್ದಿಸಂಸ್ಥೆಗೆ ತಿಳಿಸಿದರು.