‘61 ವರ್ಷದ ಠಾಕ್ರೆ ಅವರನ್ನು ವಾರ್ಡ್ಗೆ ಸ್ಥಳಾಂತರಿಸಲಾಗಿದೆ.ಶಸ್ತ್ರಚಿಕಿತ್ಸೆಯ ನಂತರ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ’ ಎಂದು ವೈದ್ಯರಾದ ಹೃದ್ರೋಗತಜ್ಞ ಅಜಿತ್ ದೇಸಾಯಿ ಮತ್ತು ಬೆನ್ನೂಮೂಳೆ ಶಸ್ತ್ರಚಿಕಿತ್ಸಕ ಶೇಖರ್ ಭೋಜರಾಜ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.