'ಸೂರ್ಯ, ಭೂಮಿ ಮತ್ತು ಚಂದ್ರ ಬಹುತೇಕ ಒಂದೇ ಸರಳ ರೇಖೆಯಲ್ಲಿ ಬಂದಾಗ ಅರೆನೆರಳು ಚಂದ್ರಗ್ರಹಣ ಸಂಭವಿಸುತ್ತದೆ. ಸೂರ್ಯನ ಕಿರಣಗಳು ನೇರವಾಗಿ ಚಂದ್ರನ ಮೇಲ್ಮೈಗೆ ತಲುಪದಂತೆ ಭೂಮಿಯು ತಡೆಯುತ್ತದೆ. ಚಂದ್ರನನ್ನು ಭೂಮಿ ತನ್ನ ನೆರಳಿನಿಂದ ಆವರಿಸಿಕೊಳ್ಳುತ್ತದೆ. ಇದನ್ನೇ 'ಪೆನಂಬ್ರ' ಎಂದು ಕರೆಯಲಾಗುತ್ತದೆ,' ಎಂದು ಗುಪ್ತಾ ವಿವರಿಸಿದರು.