ಶಾಸನಸಭೆಯ ಸದಸ್ಯರಲ್ಲದವರೂ ಸಂಪುಟ ಸೇರಿದ್ದು, ಆರು ತಿಂಗಳ ಅವಧಿಯಲ್ಲಿ ಶಾಸನಸಭೆಗೆ ಆಯ್ಕೆ ಆಗಬೇಕು ಎಂಬುದು ನಿಯಮ. ಈ ಹಿಂದದೆ ಜುಲೈ 2 ಮತ್ತು ಅದಕ್ಕೂ ಹಿಂದೆ ಏಪ್ರಿಲ್ 21ರಲ್ಲಿ ಚೌಹಾಣ್ ಅವರು ಸಂಪುಟ ವಿಸ್ತರಿಸಿದ್ದರು. ನ 3ರಂದು 28 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ 19 ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.