ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ, 'ಯಾರು ಪ್ರತಿಭಟನೆಯನ್ನು ಶುರು ಮಾಡಿದರು ಹಾಗೂ ಯಾರು ಅದಕ್ಕೆ ಬೆಂಬಲಿಸಿದರು ಎಂಬುದನ್ನು ಬೇರ್ಪಡಿಸಿ ಕಾಣಬೇಕಿದೆ. ಏಕೆಂದರೆ, ಅಲ್ಲಿ ರಾಜಕೀಯ ಉದ್ದೇಶಗಳನ್ನು ಹೊಂದಿದ್ದ ಜನರು ಇದ್ದರು. ಪ್ರತಿಭಟನೆಗಳನ್ನು ಶುರು ಮಾಡಿದವರು ತಮಗೆ ತಾವು 'ರೈತ ಮುಖಂಡ' ಎಂದು ಕರೆದು ಕೊಂಡರು,' ಎಂದು ಖಟ್ಟರ್ ಆರೋಪಿಸಿದ್ದಾರೆ.