ಜಿಲ್ಲೆಯ ರಾಮ್ಗರ್ ಪ್ರದೇಶದಲ್ಲಿಪಾಕಿಸ್ತಾನದಿಂದ ಭಾರತದತ್ತ ನುಸುಳಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬ, ಬಿಎಎಫ್ ಯೋಧರ ಗುಂಡಿಗೆ ಮಂಗಳವಾರ ಬಲಿಯಾಗಿದ್ದ. ʼನುಸುಳುಕೋರರು ಸೇನೆಯ ಎಚ್ಚರಿಕೆಯನ್ನು ಪದೇಪದೆ ಕಡೆಗಣಿಸುತ್ತಿದ್ದಾರೆ. ರಾಮ್ಗರ್ನ ಮಲ್ಲುಛಕ್ ಪೋಸ್ಟ್ ಬಳಿ ನುಸುಳುಕೋರನೊಬ್ಬನನ್ನು ಬಿಎಸ್ಎಫ್ ಹೊಡೆದುರುಳಿಸಿದೆʼ ಎಂದು ಮೂಲಗಳು ತಿಳಿಸಿದ್ದವು.