‘ಕೊಲ್ಲಂ ಜಿಲ್ಲೆಯ ಕಲ್ಲುವತ್ತುಕಲ್ ಗ್ರಾಮದ ನಿವಾಸಿಯಾಗಿರುವ 8 ತಿಂಗಳ ಗರ್ಭಿಣಿ ಮೀರಾ ಅವರಲ್ಲಿ ತಳಮಳ ಉಂಟಾಗಿತ್ತು. ಅವರು ತಮ್ಮ ಮನೆಯ ಹತ್ತಿರದ ಎರಡು ಆಸ್ಪತ್ರೆ ಮತ್ತು ಅವಿಟ್ಟಂ ತಿರುನಾಲ್ ಆಸ್ಪತ್ರೆ ಮೊರೆ ಹೋಗಿದ್ದರು. ಆದರೆ, ಈ ಮೂರು ಆಸ್ಪತ್ರೆಗಳು ಮೀರಾ ಅವರನ್ನು ದಾಖಲಿಸಲು ನಿರಾಕರಿಸಿದ್ದವು’ ಎಂದು ಮಾಧ್ಯಮಗಳು ವರದಿ ಮಾಡಿವೆ.