ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿಯಿಂದ ನೌಕಾಪಡೆಯ ಕಾರ್ಯಾಚರಣೆ ವೀಕ್ಷಣೆ

Last Updated 22 ಡಿಸೆಂಬರ್ 2021, 15:20 IST
ಅಕ್ಷರ ಗಾತ್ರ

ಕೊಚ್ಚಿ, ಕೇರಳ: ದಕ್ಷಿಣ ನೌಕಾಪಡೆಯ ಕಮಾಂಡ್‌ (ಎಸ್‌ಎನ್‌ಸಿ) ಬುಧವಾರ ನೀಡಿದ ಕಡಲ ಸಾಮರ್ಥ್ಯ ತೋರುವ ಕಾರ್ಯಾಚರಣೆಯ ಪ್ರದರ್ಶನಗಳಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಾಕ್ಷಿಯಾದರು.

ಭಾರತೀಯ ಸಶಸ್ತ್ರ ಪಡೆಯ ಸರ್ವೋಚ್ಚ ಕಮಾಂಡರ್‌ ಸಹ ಆಗಿರುವ ರಾಷ್ಟ್ರಪತಿ ಅವರು ನಾಲ್ಕು ದಿನಗಳ ಕೇರಳ ಪ್ರವಾಸದಲ್ಲಿದ್ದು, ಸ್ವದೇಶಿ ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್‌ ವಿಕ್ರಾಂತ್‌ಗೆ ಭೇಟಿ ನೀಡಿ ನೌಕಾಪಡೆಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT