ಬಿಜೆಪಿ ಗೆಲ್ಲುತ್ತಿರುವುದು ಸರ್ಕಾರದ ಸಾಧನೆಯಿಂದಲ್ಲ ಎಂದು ಶಶಿ ತರೂರ್ ಕೇಂದ್ರಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ಈ ಮೂಲಕ ಮಾನವ ಸ್ವಾತಂತ್ರ್ಯ ಸೂಚ್ಯಂಕ, ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ, ಯುಎನ್ಡಿಪಿಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿನ ಕಳಪೆ ಪ್ರದರ್ಶನದ ಹೊಣೆಯನ್ನು ಏಕೆ ಕೇಂದ್ರ ಸರ್ಕಾರ ಹೊರುತ್ತಿಲ್ಲ ಎಂಬುದನ್ನು ಪರೋಕ್ಷವಾಗಿ ಶಶಿ ತರೂರ್ ಪ್ರಶ್ನಿಸಿದ್ದಾರೆ.