ಬುಧವಾರಸಹರ್ಸಾದಲ್ಲಿ ನೂತನ ರಸ್ತೆಯೊಂದನ್ನು ಉದ್ಘಾಟಿಸಿ ಮಾತನಾಡಿದ ಅರುಣ್ ಯಾದವ್, 'ಸುಶಾಂತ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು. ನನಗೆ ತುಂಬಾ ನೋವಾಗಿದೆ. ಅವನೊಬ್ಬ ರಜಪೂತ್. ಹೋರಾಟ ಮಾಡಬೇಕಿತ್ತು. ರಜಪೂತರು ಸಾಯುವುದಕ್ಕಿಂತ ಮುನ್ನ ಇನ್ನೊಬ್ಬರನ್ನು ಸಾಯಿಸುತ್ತಾರೆ. ಮಹಾರಾಣಾ ಪ್ರತಾಪ್ ರಜಪೂತರ ಪೂರ್ವಜ ಮಾತ್ರವಲ್ಲ ಯಾದವ್ ಜಾತಿಯ ಪೂರ್ವಜರಾಗಿದ್ದಾರೆ' ಎಂದಿದ್ದಾರೆ.