ಪಕ್ಷದ ನಾಯಕಿ ರಾಬ್ರಿ ದೇವಿಯವರ ಅಧಿಕೃತ ನಿವಾಸವಾದ ಪಾಟ್ನಾದ 10 ಸರ್ಕ್ಯುಲರ್ ರಸ್ತೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಆಯೋಜಿಸಿದ್ದ ಇಫ್ತಾರ್ ಕೂಟದ ಸಂದರ್ಭದಲ್ಲಿ ತೇಜ್ ಪ್ರತಾಪ್ ಅವರು, ಆರ್ಜೆಡಿ ನಾಯಕ ಅನಿಲ್ ಸಾಮ್ರಾಟ್ ಯಾದವ್ ಅವರನ್ನು 10 ಸರ್ಕ್ಯುಲರ್ ರಸ್ತೆಯಿಂದ ಹೊರಹಾಕುವ ಮೊದಲು ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿತ್ತು.