ಕಾವೇರಿ ನದಿ ತೀರದ 13 ಪ್ರದೇಶಗಳಲ್ಲಿ ಪ್ರತಿಭಟನೆ ನಡೆಯಿತು. ಸಿಪಿಐ(ಎಂ)ನ ಅಂಗಸಂಸ್ಥೆಯಾದ ರೈತ ಸಂಘ, ತಮಿಳುನಾಡು ವಿವೈಸಗಲ್ ಸಂಘಂ, ಕೃಷಿ ಕಾರ್ಮಿಕರ ಸಂಘ, ಅಖಿಲ ಭಾರತ ವ್ಯವಸಾಯ ತೊಜಿಲಲರ್ ಸಂಘಂ ಸಹಯೋಗದಲ್ಲಿ ಪ್ರತಿಭಟನೆ ನಡೆಯಿತು. ಪಿ.ಆರ್. ಪಾಂಡಿಯನ್ ನೇತೃತ್ವದ ತಮಿಳುನಾಡು ಕಾವೇರಿ ವಿವೈಸಗಲ್ ರೈತ ಸಂಘವು ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿತ್ತು.