ಮುಂಬೈ: ‘ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನವನ್ನು ಬದಲಾವಣೆ ಆಧಾರದಲ್ಲಿ, 2019ರಲ್ಲಿ ಶಿವಸೇನಾಕ್ಕೆ ನೀಡಬೇಕೆಂಬ ಭರವಸೆಯನ್ನು ಈಡೇರಿಸದೇ ಇದ್ದ ಮೇಲೆ, ಈಗ ‘ಶಿವ ಸೈನಿಕ’ನೆಂದು ಕರೆಯಲಾಗುತ್ತಿರುವ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಯಾಕೆ ಮಾಡಲಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.