‘ನಾವು ಹೇಳಿದ್ದನ್ನು ಮತ್ತು ವರದಿಗಳನ್ನು ರಾಹುಲ್, ಪ್ರಿಯಾಂಕಾ ನಂಬುತ್ತಾರೆ. ಬಿಜೆಪಿಯ ಅಮಿತ್ಷಾ ಅಥವಾ ಧರ್ಮೇಂದ್ರ ಪ್ರಧಾನ್ ಅವರಂತಹ ನಾಯಕರು ಬಾರನ್ ಜಿಲ್ಲೆಗೆ ಯಾಕೆ ಭೇಟಿ ನೀಡಬಾರದು ಅಥವಾ ರಾಜ್ಯದ ಯಾವುದೇ ಭಾಗಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಅರಿಯಬೇಕು‘ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಗೆಹ್ಲೋಟ್ ಹೇಳಿದ್ದಾರೆ.