ಕೋವಿಡ್ ಕೆಲಸದಲ್ಲಿ ಭಾಗಿಯಾಗಿರುವ ಅನಿದಾನಿತ ಶಾಲಾ ಶಿಕ್ಷಕರು ಮೃತಪಟ್ಟರೆ ಅಂತಹ ಪರಿಹಾರ ಪ್ರಸ್ತಾವನೆಯಲ್ಲಿ ಸಕ್ಷಮ ಪ್ರಾಧಿಕಾರ (ಇಲಾಖಾ ಮುಖ್ಯಸ್ಥರು, ಸಂಬಂಧಪಟ್ಟ ಜಿಲ್ಲಾಧಿಕಾರಿ ಅಥವಾ ಆಯುಕ್ತರು ಬಿಬಿಎಂಪಿ)ದಿಂದ ಪಡೆದಕೋವಿಡ್ ಕೆಲಸಕ್ಕೆ ನಿಯೋಜಸಲ್ಪಟ್ಟ ಪ್ರತಿ ಇದ್ದಲ್ಲಿ ಮಾತ್ರ ಪರಿಗಣಿಸಬಹುದು ಎಂದು ಸೂಚಿಸಲಾಗಿದೆ.