ನಗರದ ಪುರಭವನದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಮಟ್ಟದ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶದಲ್ಲಿ ಮಾತನಾಡಿ ‘ಕಾಂಗ್ರೆಸ್ ಆಡಳಿತದಲ್ಲಿ ದೇಶದೊಳಗೆ ಅಪರಿಮಿತ ನಾಯಕರ ಅಸಹಜ ಸಾವುಗಳು ಸಂಭವಿಸಿವೆ. ಮೃತರಲ್ಲಿ ಶ್ಯಾಮ್ಪ್ರಸಾದ್ ಮುಖರ್ಜಿ ಪ್ರಮುಖರು. ಆದರೂ, ದೇಶಕ್ಕೋಸ್ಕರ ಯಾವ ಬಿಜೆಪಿ ನಾಯಕರು ಬಲಿದಾನ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕರು ಪದೇಪದೇ ಪ್ರಶ್ನಿಸುತ್ತಾರೆ’ ಎಂದು ಕುಟುಕಿದರು.