ಶಿವಮೊಗ್ಗ, ದಾವಣಗೆರೆಯಿಂದ ಬೆಂಗಳೂರಿಗೆ ಹೊರಟಿದ್ದ ಕೆಲ ಬಸ್ಗಳು ಚಿತ್ರದುರ್ಗ ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಸೇವೆ ಒದಗಿಸಲಿಲ್ಲ. ಮಾರ್ಗ ಮಧ್ಯೆ ಬಸ್ ನಿಲುಗಡೆ ಮಾಡುವ ಅನಿವಾರ್ಯತೆ ಸೃಷ್ಟಿಯಾದರೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡಿ ಪ್ರಯಾಣ ಮುಂದುವರಿಸಿದವು. ಚಿತ್ರದುರ್ಗ ಡಿಪೊದ ಬಸ್ಗಳು ಮಾತ್ರ ಸಂಚಾರಿಸಲಿಲ್ಲ.