‘ಕುಣಿಯಲಾರದವ ನೆಲ ಡೊಂಕು ಎನ್ನುವಂತೆ, ಪರಿಹಾರ ಕೊಡಲಾಗದ ಸರ್ಕಾರ ರೈತರ ಅರ್ಜಿಯಲ್ಲೂ ಕೊಂಕು ಹುಡುಕುತ್ತಿದೆ. ನೆರೆ ಪರಿಹಾರ ನೀಡಲು ಯೋಗ್ಯತೆ ಇಲ್ಲದ ಸರ್ಕಾರ ರೈತರ ಅರ್ಜಿಯಲ್ಲಿ ಸಣ್ಣ ಪುಟ್ಟ ದೋಷಗಳನ್ನು ನೆಪವಾಗಿಟ್ಟುಕೊಂಡು ತಿರಸ್ಕರಿಸುತ್ತಿರುವುದು ಅಕ್ಷಮ್ಯ. ಅರ್ಜಿ ಪ್ರಕ್ರಿಯೆಯನ್ನು ಸರಳಿಕರಿಸುವತ್ತ ಕೃಷಿ ಸಚಿವರು ಗಮನಿಸಬೇಕು’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.