'ನೆಲ, ಜಲದ ವಿಚಾರದಲ್ಲಿ ರಾಜಕೀಯ ಹಿತಾಸಕ್ತಿಯನ್ನು ಪಕ್ಕಕ್ಕಿಟ್ಟು ರಾಜ್ಯದ ಪರ ನಿಲ್ಲಬೇಕು. ಈ ನಾಡಿನ ಜನರ ಹಿತದ ಪರ ನಿಲ್ಲಬೇಕು. ಆದರೆ, ತಮಿಳುನಾಡಿನ ಉಸ್ತುವಾರಿಯಾದ ಕಾರಣಕ್ಕೆ ಮೇಕೆದಾಟು ಯೋಜನೆ ವಿರೋಧಿಸುವ ಸಿಟಿ ರವಿಗೆ ತನ್ನ ರಾಜಕೀಯ ಹಿತಾಸಕ್ತಿಯೇ ಮುಖ್ಯವಾಗಿದೆ ಹೊರತು ಕನ್ನಡಿಗರ ಹಿತವಲ್ಲ' ಎಂದು ಕಾಂಗ್ರೆಸ್ ಟೀಕಿಸಿದೆ.