ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು ನಡಿಗೆ | ಕುಮಾರಸ್ವಾಮಿ ಖಾಲಿ ಟ್ರಂಕ್: ಡಿಸಿಎಂ ಡಿ.ಕೆ. ಶಿವಕುಮಾರ್

‘ಬೆಂಗಳೂರಿನ ‘ಬಿ‘ ಖಾತಾ ಆಸ್ತಿಗಳನ್ನು ‘ಎ‘ ಖಾತಾಗೆ ಪರಿವರ್ತನೆ ಮಾಡುತ್ತಿರುವ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುತ್ತಿರುವ ಕುಮಾರಸ್ವಾಮಿ ಖಾಲಿ ಟ್ರಂಕ್ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.
Last Updated 26 ಅಕ್ಟೋಬರ್ 2025, 6:27 IST
ಬೆಂಗಳೂರು ನಡಿಗೆ | ಕುಮಾರಸ್ವಾಮಿ ಖಾಲಿ ಟ್ರಂಕ್:  ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಜಾತಿ– ಧರ್ಮದ ಬಗ್ಗೆ ಚರ್ಚೆ ಇಂದು

ಧರ್ಮ, ಮತ, ಜಾತಿ, ಸಂಸ್ಕೃತಿ, ಎಡ-ಬಲ, ಪ್ರಗತಿಪರ-ಪ್ರತಿ ಗಾಮಿ ಪರಿಕಲ್ಪನೆ ಕುರಿತು ಇದೇ ಭಾನುವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಸಭೆ ನಡೆಯಲಿದೆ.
Last Updated 25 ಅಕ್ಟೋಬರ್ 2025, 23:58 IST
ಬೆಂಗಳೂರು: ಜಾತಿ– ಧರ್ಮದ ಬಗ್ಗೆ ಚರ್ಚೆ ಇಂದು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

Bangalore Events Today | ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 25 ಅಕ್ಟೋಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಮತ ಕಳ್ಳತನ | ಬಿಜೆಪಿ– ಆಯೋಗ ಶಾಮೀಲು: ಸಚಿವ ಕೃಷ್ಣ ಬೈರೇಗೌಡ ಆರೋಪ

‘ಮತ ಕಳ್ಳತನ ದೇಶದಾದ್ಯಂತ ನಡೆಯುತ್ತಿದ್ದು, ಇದರಲ್ಲಿ ಬಿಜೆಪಿ ಹಾಗೂ ಚುನಾವಣಾ ಆಯೋಗ ಶಾಮೀಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.
Last Updated 25 ಅಕ್ಟೋಬರ್ 2025, 23:30 IST
ಮತ ಕಳ್ಳತನ | ಬಿಜೆಪಿ– ಆಯೋಗ ಶಾಮೀಲು: ಸಚಿವ ಕೃಷ್ಣ ಬೈರೇಗೌಡ ಆರೋಪ

ಬೆಂಗಳೂರು| ಗುಂಡಿ ತಪ್ಪಿಸಲು ಹೋಗಿ ಅಪಘಾತ: ಕ್ಯಾಂಟರ್‌ ಲಾರಿಗೆ ಸಿಲುಕಿ ಟೆಕಿ ಸಾವು

ಮಾದನಾಯಕನಹಳ್ಳಿ ಹತ್ತಿರದ ಹುಸ್ಕೂರು ಎಪಿಎಂಸಿ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಯತ್ನಿಸುವ ವೇಳೆ ಸಂಭವಿಸಿದ ಅಪಘಾತದಲ್ಲಿ 26 ವರ್ಷದ ಪ್ರಿಯಾಂಕಾ ಮೃತಪಟ್ಟಿದ್ದಾರೆ.
Last Updated 25 ಅಕ್ಟೋಬರ್ 2025, 20:33 IST
ಬೆಂಗಳೂರು| ಗುಂಡಿ ತಪ್ಪಿಸಲು ಹೋಗಿ ಅಪಘಾತ: ಕ್ಯಾಂಟರ್‌ ಲಾರಿಗೆ ಸಿಲುಕಿ ಟೆಕಿ ಸಾವು

ಬೆಂಗಳೂರು | ಲಾರಿ ಡಿಕ್ಕಿ: ಬೈಕ್‌ ಸವಾರ ಸಾವು

ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಮೆಂಟ್ ಮಿಕ್ಸರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 25 ಅಕ್ಟೋಬರ್ 2025, 20:29 IST
ಬೆಂಗಳೂರು | ಲಾರಿ ಡಿಕ್ಕಿ: ಬೈಕ್‌ ಸವಾರ ಸಾವು

ನೇತ್ರದಾನಕ್ಕೆ ಆದ್ಯತೆ ನೀಡಲು ಡಾ. ಜಾರ್ಜ್ ಕಣ್ಣಂದನಮ್ ಸಲಹೆ

‘ಪ್ರಪಂಚದಲ್ಲಿ ಅಂಧರಿಗೆ ದೃಷ್ಟಿ ಸಿಗುವಂತೆ ಮಾಡುವ ನೇತ್ರದಾನವು ಶ್ರೇಷ್ಠದಾನಗಳಲ್ಲಿ ಒಂದು’ ಎಂದು ಬೆಂಗಳೂರಿನ ದಿ ಪ್ರಾಜೆಕ್ಟ್ ವಿಷನ್ ಸಂಸ್ಥಾಪಕ ನಿರ್ದೇಶಕ ಡಾ. ಜಾರ್ಜ್ ಕಣ್ಣಂದನಮ್ ಹೇಳಿದರು.
Last Updated 25 ಅಕ್ಟೋಬರ್ 2025, 20:27 IST
ನೇತ್ರದಾನಕ್ಕೆ ಆದ್ಯತೆ ನೀಡಲು ಡಾ. ಜಾರ್ಜ್ ಕಣ್ಣಂದನಮ್  ಸಲಹೆ
ADVERTISEMENT

ನಿಧನ ವಾರ್ತೆ: ಜಿ.ಅಶ್ವತ್ಥನಾರಾಯಣ ಏಕಬೋಟೆ, ಕೆ.ರಾಜಣ್ಣ

ಮಹಾಲಕ್ಷ್ಮಿ ಬಡಾವಣೆ ನಿವಾಸಿ ಜಿ. ಅಶ್ವತ್ಥನಾರಾಯಣ ಏಕಬೋಟೆ (91) ಅವರು ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಸಂಜೆ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
Last Updated 25 ಅಕ್ಟೋಬರ್ 2025, 20:26 IST
ನಿಧನ ವಾರ್ತೆ: ಜಿ.ಅಶ್ವತ್ಥನಾರಾಯಣ ಏಕಬೋಟೆ,
 ಕೆ.ರಾಜಣ್ಣ

ಬೆಂಗಳೂರು: ಸುಮಂಗಲಿ ಸೇವಾಶ್ರಮ ಸುವರ್ಣ ಸಂಭ್ರಮ ಅ.30ಕ್ಕೆ

Sumangali Seva Ashram's Golden Jubilee: ಸುಮಂಗಲಿ ಸೇವಾಶ್ರಮದ ಸುವರ್ಣ ಸಂಭ್ರಮ ಸಮಾರಂಭ ಇದೇ 30ರಂದು ಬೆಳಿಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
Last Updated 25 ಅಕ್ಟೋಬರ್ 2025, 20:24 IST
ಬೆಂಗಳೂರು: ಸುಮಂಗಲಿ ಸೇವಾಶ್ರಮ ಸುವರ್ಣ ಸಂಭ್ರಮ ಅ.30ಕ್ಕೆ

ಬೆಂಗಳೂರು: ಮಕ್ಕಳ ವಚನ ಮೇಳಕ್ಕೆ ಆಹ್ವಾನ

ವಚನಜ್ಯೋತಿ ಬಳಗವು ನವೆಂಬರ್ 18ರಿಂದ 27ರವರೆಗೆ ನಾಗರಬಾವಿ ಸಮೀಪದ ಮಲ್ಲತ್ಹಳ್ಳಿಯ ಕಲಾಗ್ರಾಮದಲ್ಲಿ ಮಕ್ಕಳ ವಚನ ಮೇಳವನ್ನು ಆಯೋಜಿಸಿದೆ.
Last Updated 25 ಅಕ್ಟೋಬರ್ 2025, 20:19 IST
ಬೆಂಗಳೂರು: ಮಕ್ಕಳ ವಚನ ಮೇಳಕ್ಕೆ ಆಹ್ವಾನ
ADVERTISEMENT
ADVERTISEMENT
ADVERTISEMENT