‘ಮೂರು ನಾಲ್ಕು ದಿನಗಳಿಂದ ಅವರ ಮೊಬೈಲ್ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ. ಆ.6 ರಂದು ತಂಡದ ಸಹ ಆಟಗಾರರಿಗೆ ಕರೆ ಮಾಡಿ ವಿಚಾರಿಸಿದಾಗ ಮೃತಪಟ್ಟ ವಿವರ ಲಭಿಸಿದೆ. ಜಲಪಾತದಲ್ಲಿ ಬಿದ್ದು ಮೃತಪಟ್ಟಿರುವುದನ್ನು ಅಲ್ಲಿನ ಪೊಲೀಸರೂ ಖಚಿತಪಡಿಸಿದ್ದಾರೆ. ಆ.31ರ ವರೆಗೆ ಅಲ್ಲಿಗೆ ವಿಮಾನ ಸೌಲಭ್ಯ ಇಲ್ಲ. ಆದ್ದರಿಂದ ಅಲ್ಲಿ ರುವ ಕನ್ನಡಿಗರು ಸೇರಿಅಂತ್ಯಕ್ರಿಯೆ ನೆರವೇರಿಸಿದ್ದಾರೆ’ ಎಂದು ಕುಟುಂಬದ ಮೂಲತಿಳಿಸಿದೆ.