ಕಳೆದ ಎಂಟು ವರ್ಷಗಳಿಂದ ಕೇಂದ್ರ ಸರ್ಕಾರದ ಸಾಧನೆ ಒಂದೂ ಇಲ್ಲ. ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರದ ಸಾಧನೆ ಒಂದೂ ಇಲ್ಲ. ಭ್ರಷ್ಟಾಚಾರ, ಕಮಿಷನ್ ಹಾಗೂ ಹಗರಣಗಳಿಂದ ಬಿಜೆಪಿಯ ಪಾಪದ ಕೊಡ ತುಂಬಿ ತುಳುಕುತ್ತಿದೆ. ಹಾಗಾಗಿ ಬಿಜೆಪಿ ಧರ್ಮದ ಟೂಲ್ ಕಿಟ್ ಬಳಸುತ್ತಿದೆ. ಭಕ್ತಾದಿಗಳು ಇದನ್ನು ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ.