ಅವರರಿಗೇ ವೇಗವಾಗಿ ಬೌಲ್ ಮಾಡಲಿ, ವೈಡ್, ಸ್ಪಿನ್ಯಾವುದೇ ರೀತಿಯ ಬಾಲ್ ಹಾಕಿದರೂ ಸರಿ ಫೋರ್, ಸಿಕ್ಸ್ ಹೊಡೆಯುವ ತಾಕತ್ತು ಅವರಿಗಿದೆ. ಸಂಪುಟ ವಿಸ್ತರಣೆ ಮುಖ್ಯಮಂತ್ರಿಯವರ ಪರಮಾಧಿಕಾರ. ಸಮಯ ಸಂದರ್ಭ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಿದವರನ್ನು ಕೈಬಿಡುವ ಪ್ರಶ್ನೆ ಇಲ್ಲ. ಅವರನ್ನು ಸಚಿವರನ್ನು ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಅಶೋಕ ಹೇಳಿದರು.