ಕಾಂಗ್ರೆಸ್ನ ಬಿ.ಕೆ. ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘2019–20ರಲ್ಲಿ ₹ 988.44 ಕೋಟಿ ಮತ್ತು 2020–21ರಲ್ಲಿ ₹ 1,905.67 ಕೋಟಿಯಷ್ಟು ಹಾನಿಯಾಗಿದೆ. ದುರಸ್ತಿಗಾಗಿ ₹ 260.72 ಕೋಟಿ ಬಿಡುಗಡೆಯಾಗಿದ್ದು, ₹ 182.87 ಕೋಟಿ ವೆಚ್ಚ ಮಾಡಲಾಗಿದೆ. ಇನ್ನೈ ₹ 1,905.58 ಕೋಟಿ ಅನುದಾನದ ಅಗತ್ಯವಿದೆ’ ಎಂದರು.