ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ, ‘ಮೌಲಮುಲ್ಲ (ಆಳಂದ), ಮಹೇಶ್ ಕುಮಾರ್ ರಾಥೋಡ್ (ಜೇವರ್ಗಿ), ವೀರಣ್ಣ ಎಚ್. (ಕೂಡ್ಲಗಿ), ಗಿರೀಶ್ (ಶಿರಾ), ಜ್ಯೋತಿ ಬಸು (ಕೆಜಿಎಫ್) ವಿಧಾನಸಭೆಯ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಚಿಕ್ಕಮಗಳೂರು ಮತ್ತು ಮೂಡಿಗೆರೆ ಅಭ್ಯರ್ಥಿಗಳನ್ನು ಮುಂದಿನ ದಿನಗಳಲ್ಲಿ ಅಂತಿಮಗೊಳಿಸಲಾಗುವುದು’ ಎಂದು ಮಾಹಿತಿ ನೀಡಿದರು.