ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಯಾವ ಜಿಲ್ಲೆ ಉಸ್ತುವಾರಿ ಯಾರಿಗೆ?

ಬೆಂಗಳೂರು: ವಿವಿಧ ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ನಗರದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಗೋವಿಂದಕಾರಜೋಳ–ಬೆಳಗಾವಿ, ಕೆ.ಎಸ್.ಈಶ್ವರಪ್ಪ–ಚಿಕ್ಕಮಗಳೂರು,ಬಿ.ಶ್ರೀರಾಮುಲು–ಬಳ್ಳಾರಿ,ವಿ.ಸೋಮಣ್ಣ– ಚಾಮರಾಜನಗರ, ಉಮೇಶ್ ಕತ್ತಿ–ವಿಜಯಪುರ, ಎಸ್.ಅಂಗಾರ– ಉಡುಪಿ,ಆರಗಜ್ಞಾನೇಂದ್ರ–ತುಮಕೂರು, ಡಾ.ಸಿ.ಎನ್.ಅಶ್ವತ್ಥನಾರಾಯಣ–ರಾಮನಗರ,ಸಿ.ಸಿ.ಪಾಟೀಲ– ಬಾಗಲಕೋಟೆ, ಆನಂದಸಿಂಗ್ – ಕೊಪ್ಪಳ, ಕೋಟ ಶ್ರೀನಿವಾಸ ಪೂಜಾರಿ– ಉತ್ತರಕನ್ನಡ, ಪ್ರಭುಚವ್ಹಾಣ–ಯಾದಗಿರಿ, ಮುರುಗೇಶ ನಿರಾಣಿ– ಕಲಬುರಗಿ, ಶಿವರಾಮ್ ಹೆಬ್ಬಾರ್– ಹಾವೇರಿ.
ಎಸ್.ಟಿ.ಸೋಮಶೇಖರ್– ಮೈಸೂರು, ಬಿ.ಸಿ.ಪಾಟೀಲ– ಚಿತ್ರದುರ್ಗ, ಗದಗ, ಬಿ.ಎ.ಬಸವರಾಜ– ದಾವಣಗೆರೆ, ಡಾ.ಕೆ.ಸುಧಾಕರ್– ಬೆಂಗಳೂರು ಗ್ರಾಮಾಂತರ, ಕೆ.ಗೋಪಾಲಯ್ಯ– ಹಾಸನ, ಮಂಡ್ಯ, ಶಶಿಕಲಾ ಜೊಲ್ಲೆ– ವಿಜಯನಗರ,ಎಂ.ಟಿ.ಬಿ ನಾಗರಾಜ್– ಚಿಕ್ಕಬಳ್ಳಾಪುರ, ಕೆ.ಸಿ.ನಾರಾಯಣಗೌಡ– ಶಿವಮೊಗ್ಗ, ಬಿ.ಸಿ.ನಾಗೇಶ್– ಕೊಡಗು, ವಿ.ಸುನಿಲ್ ಕುಮಾರ್– ದಕ್ಷಿಣಕನ್ನಡ, ಹಾಲಪ್ಪ ಆಚಾರ್– ಧಾರವಾಡ, ಶಂಕರಪಾಟೀಲ ಮುನೇನಕೊಪ್ಪ– ರಾಯಚೂರು, ಬೀದರ್, ಮುನಿರತ್ನ–ಕೋಲಾರ
ರಾಜ್ಯದ ಎಲ್ಲ ಜಿಲ್ಲೆಗಳಿಗೆ ನೂತನ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ.@CMofKarnataka pic.twitter.com/0Jqnodth8j
— Basavaraj S Bommai (@BSBommai) January 24, 2022
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ:
ಯಾವ ಜಿಲ್ಲೆ ಉಸ್ತುವಾರಿ ಯಾರಿಗೆ?
ಇಲ್ಲಿದೆ ಪಟ್ಟಿ..
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.