ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಅಭಿಮತ

ADVERTISEMENT

ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ: ‘ಹಣಗಾರಿಕೆ’ನಿರತ ರಾಜಕಾರಣ!

Political Analysis: ಸಿದ್ದರಾಮಯ್ಯ ಅವರು ದಾಖಲೆ ಅವಧಿಯ ಮುಖ್ಯಮಂತ್ರಿಯಾಗಿ ದೇವರಾಜ ಅರಸು ಅವರನ್ನು ಮೀರಿಸಿದ ಈ ಸಂದರ್ಭದಲ್ಲಿ ಇಬ್ಬರೂ ಸಾಮಾಜಿಕ ನ್ಯಾಯ ಪ್ರತಿಪಾದಕರ ಆಡಳಿತ ಮಾದರಿಗಳ ತುಲನೆಯು ಅಗತ್ಯವಾಗಿ, ಸಹಜವಾಗಿ ಆಗಬೇಕಾದ ಕಾರ್ಯ. ಅದು ಭರದಿಂದ ಸಾಗಿದೆ.
Last Updated 14 ಜನವರಿ 2026, 0:14 IST
ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ: ‘ಹಣಗಾರಿಕೆ’ನಿರತ ರಾಜಕಾರಣ!

ಚುರುಮುರಿ: ಸಂಕ್ರಾಂತಿ ಸ್ಪರ್ಧೆ

Agricultural Skills: ಚಟ್ನಿಹಳ್ಳಿಯಲ್ಲಿ ಮುದ್ದೆ ಉಣ್ಣುವ ಸ್ಪರ್ಧೆ ಏರ್ಪಡಿಸಿ ಶಂಕ್ರಿ ಫೇಮಸ್ ಆಗಿದ್ದ. ರೈತರ ಮಕ್ಕಳು ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ, ಸರ್ಕಾರವೇ ಹೆಣ್ಣು ಹುಡುಕಿ ಮದುವೆ ಮಾಡಬೇಕು ಎಂದು ಹೋರಾಟ ಮಾಡಿ ಹೆಸರಾಗಿದ್ದ.
Last Updated 14 ಜನವರಿ 2026, 0:11 IST
ಚುರುಮುರಿ: ಸಂಕ್ರಾಂತಿ ಸ್ಪರ್ಧೆ

ವಾಚಕರ ವಾಣಿ: ಓದುಗರ ಪತ್ರಗಳು, 14 ಜನವರಿ 2026

Letters to Editor: ಹಿಂದಿನ ಕಾಲದಲ್ಲಿ ಅಲೆಗ್ಸಾಂಡರ್‌ನಂತಹ ಚಕ್ರವರ್ತಿಗಳು ಬೇರೆ ಬೇರೆ ದೇಶಗಳ ಮೇಲೆ ದಂಡೆತ್ತಿ ಹೋಗುತ್ತಿದ್ದರು. ರಣರಂಗದಲ್ಲಿ ಯುದ್ಧ ಮಾಡಿ ರಾಜನನ್ನು ಸೆರೆ ಹಿಡಿದು, ಆತನ ರಾಜ್ಯವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದರು.
Last Updated 14 ಜನವರಿ 2026, 0:08 IST
ವಾಚಕರ ವಾಣಿ: ಓದುಗರ ಪತ್ರಗಳು, 14 ಜನವರಿ 2026

ಸುಭಾಷಿತ: ಕೆ.ಎಸ್. ನಿಸಾರ್‌ ಅಹಮದ್‌

ಸುಭಾಷಿತ: ಕೆ.ಎಸ್. ನಿಸಾರ್‌ ಅಹಮದ್‌
Last Updated 14 ಜನವರಿ 2026, 0:02 IST
ಸುಭಾಷಿತ: ಕೆ.ಎಸ್. ನಿಸಾರ್‌ ಅಹಮದ್‌

ನುಡಿ ಬೆಳಗು: ನಿಜವಾದ ನಾಯಕತ್ವವೆಂದರೆ

Abdul Kalam: 1979ರ ಹೊತ್ತು. ಭಾರತ ಉಪಗ್ರಹ ಉಡಾವಣೆಯಲ್ಲಿ ಅಂಬೆಗಾಲಿಡುತ್ತಿದ್ದ ಕಾಲ. ಡಾ. ಅಬ್ದುಲ್‌ ಕಲಾಂ ಎಸ್‌ಎಲ್‌ವಿ3 ಎಂಬ ಉಪಗ್ರಹ ಉಡಾವಣಾ ವಾಹನ ಯೋಜನೆಯ ನಿರ್ದೇಶಕರಾಗಿದ್ದರು. ಡಾ. ಸತೀಶ್‌ ಧವನ್‌ ಇಸ್ರೊ ಅಧ್ಯಕ್ಷರಾಗಿದ್ದರು.
Last Updated 13 ಜನವರಿ 2026, 0:17 IST
ನುಡಿ ಬೆಳಗು: ನಿಜವಾದ ನಾಯಕತ್ವವೆಂದರೆ

ಚುರುಮುರಿ: ಧನಲಕ್ಷ್ಮೀ ವಿಚಾರ

Humorous Snippet: ನಾನು, ತುರೇಮಣೆ ಪಾರ್ಕಲ್ಲಿ ಕುಂತಿದ್ದಾಗ ಒಬ್ಬ ಬುಡುಬುಡಿಕೆಯೋನು ಬಂದು ಅಮರಿಕೊಂಡ. ‘ಲಕ್ಷ್ಮೀ ವಿಚಾರ ಲಕ್ಷ್ಮೀ ವಿಚಾರ, ಧನಲಕ್ಷ್ಮೀ ವಿಚಾರ, ಗೌಡ, ನಿನ್ನ ಮನಸ್ಸಲ್ಲಿ ಒಂದು ವಿಚಾರ ಕಟಕಟಾ ಅಂತ ಕಡೀತಾ ಅದ. ಸತ್ಯವಾದ್ರೆ ಸತ್ಯ ಅನ್ನು, ಸುಳ್ಳಾದ್ರೆ ಸುಳ್ಳು ಅನ್ನು.
Last Updated 13 ಜನವರಿ 2026, 0:05 IST
ಚುರುಮುರಿ: ಧನಲಕ್ಷ್ಮೀ ವಿಚಾರ

ಸಂಗತ ಅಂಕಣ | ಸಂಚಾರ ನಿಯಮ: ಬೇಕು ನಾಗರಿಕ ಪ್ರಜ್ಞೆ

Traffic Rules: ನಮ್ಮ ದೇಶದಲ್ಲಿ ರಸ್ತೆಗಳ ಸ್ಥಿತಿಗತಿ ಬಗ್ಗೆ ವಸ್ತುನಿಷ್ಠ ಅಭಿಪ್ರಾಯ ಏನೆಂದು ಕೇಳಿದರೆ– ತಜ್ಞರು, ಸಾರ್ವಜನಿಕರು ಹಾಗೂ ವಾಹನ ಸವಾರರಿಂದ ಎದುರಾಗುವ ನಿರೀಕ್ಷಿತ ಉತ್ತರ: ‘ರಸ್ತೆಗಳು ಅತಿ ಕೆಟ್ಟದಾಗಿವೆ’ ಎನ್ನುವುದೇ ಆಗಿದೆ. ಆದರೆ, ಸುಗಮ ಹಾಗೂ ಸುರಕ್ಷಿತ
Last Updated 13 ಜನವರಿ 2026, 0:03 IST
ಸಂಗತ ಅಂಕಣ | ಸಂಚಾರ ನಿಯಮ: ಬೇಕು ನಾಗರಿಕ ಪ್ರಜ್ಞೆ
ADVERTISEMENT

25 ವರ್ಷಗಳ ಹಿಂದೆ | ಮುಷರಫ್‌ಗೆ ಆಮಂತ್ರಣ ನೀಡಿಲ್ಲ: ಭಾರತ ಸ್ಪಷ್ಟನೆ

Pervez Musharraf: ಜಕಾರ್ತಾ, ಜ. 12– ಕಾಶ್ಮೀರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಕ್ಕಾಗಿ ಭಾರತದ ಜೊತೆ ಮಾತುಕತೆ ನಡೆಸಲು ಪಾಕಿಸ್ತಾನಿ ಸೇನಾ ಆಡಳಿತಗಾರ ಜನರಲ್ ಪರ್ವೇಜ್‌ ಮುಷರಫ್‌ ಅವರನ್ನು ನವದೆಹಲಿಗೆ ಭೇಟಿ ನೀಡಲು ಭಾರತ ಆಮಂತ್ರಣ ನೀಡಿಲ್ಲ.
Last Updated 13 ಜನವರಿ 2026, 0:03 IST
 25 ವರ್ಷಗಳ ಹಿಂದೆ | ಮುಷರಫ್‌ಗೆ ಆಮಂತ್ರಣ ನೀಡಿಲ್ಲ: ಭಾರತ ಸ್ಪಷ್ಟನೆ

75 ವರ್ಷಗಳ ಹಿಂದೆ: ಬೆಂಗಳೂರು ಕಾರ್ಪೊರೇಷನ್ ಮೇಯರ್ ಆಗಿ ಆರ್‌. ಅನಂತರಾಮನ್‌ ಆಯ್ಕೆ

BBMP History: ಬೆಂಗಳೂರು, ಜ. 12– ಇಂದು ನಡೆದ ಕಾರ್ಪೊರೇಷನ್ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಉಮೇದುದಾರರಾದ ಆರ್‌. ಅನಂತರಾಮನ್‌ರವರು ಮೇಯರ್‌ ಆಗಿ ಬಹುಮತದಿಂದ ಚುನಾಯಿತರಾದರು. ಡೆಪ್ಯುಟಿ ಮೇಯರ್‌ ಆಗಿ ಕಾಂಗ್ರೆಸ್‌ ಉಮೇದುದಾರರಾದ ಜಯಶೀಲನ್‌ ಬಹುಮತದಿಂದ
Last Updated 13 ಜನವರಿ 2026, 0:02 IST
75 ವರ್ಷಗಳ ಹಿಂದೆ: ಬೆಂಗಳೂರು ಕಾರ್ಪೊರೇಷನ್ ಮೇಯರ್ ಆಗಿ ಆರ್‌. ಅನಂತರಾಮನ್‌ ಆಯ್ಕೆ

ನಿರಂಜನಾರಾಧ್ಯ ವಿ.ಪಿ. ಅವರ ವಿಶ್ಲೇಷಣೆ | ಭಾಷಾ ಮಸೂದೆ: ಸಂಘರ್ಷ ಬೇಡ

Language Policy Analysis: ‘ಮಲಯಾಳಂ ಭಾಷಾ ಮಸೂದೆ 2025’ ವಿವಾದಕ್ಕೆ ಗುರಿಯಾಗಿದೆ. ಒಂದೆಡೆ, ಕರ್ನಾಟಕ ಹಾಗೂ ಕೇರಳ ರಾಜ್ಯದ ಮುಖ್ಯಮಂತ್ರಿಗಳ ನಡುವೆ ವಾಗ್ವಾದ ನಡೆಯುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕ ಗಡಿನಾಡ ಅಭಿವೃದ್ಧಿ ಪ್ರಾಧಿಕಾರವು ಕೇರಳದ ರಾಜ್ಯಪಾಲರನ್ನು ಭೇಟಿಯಾಗಿದೆ
Last Updated 13 ಜನವರಿ 2026, 0:02 IST
ನಿರಂಜನಾರಾಧ್ಯ ವಿ.ಪಿ. ಅವರ ವಿಶ್ಲೇಷಣೆ | ಭಾಷಾ ಮಸೂದೆ: ಸಂಘರ್ಷ ಬೇಡ
ADVERTISEMENT
ADVERTISEMENT
ADVERTISEMENT