ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಅಭಿಮತ

ADVERTISEMENT

ನುಡಿ ಬೆಳಗು | ಅನ್ನದ್ರೋಹದ ಚರಿತ್ರೆಗೆ ಹಾಡಬೇಕಿದೆ ಅಂತ್ಯ

Cultural Exploitation: ಕಾಗೆಯ ಕಥೆಯಿಂದ ಆರಂಭವಾಗಿ ದುಡಿಯುವವರ ಜೀವನದ ಮೇಲೆ ನಡೆಯುವ ಶೋಷಣೆಯ ವಿವಿಧ ಮುಖಗಳನ್ನು ಬಿಚ್ಚಿಡುತ್ತದೆ ಈ ಲೇಖನ. ಬೆವರನ್ನು ಕಸಿದುಕೊಳ್ಳುವ ಚಾಣಾಕ್ಷತೆಯ ವಿರುದ್ಧ ತೀವ್ರ ಒತ್ತಾಯವಾಗಿದೆ.
Last Updated 7 ಡಿಸೆಂಬರ್ 2025, 22:47 IST
ನುಡಿ ಬೆಳಗು | ಅನ್ನದ್ರೋಹದ ಚರಿತ್ರೆಗೆ ಹಾಡಬೇಕಿದೆ ಅಂತ್ಯ

ಸಂಪಾದಕೀಯ | ಒಣಪ್ರತಿಷ್ಠೆಯ ಮೇಲಾಟ ಬೇಡ; ಕಲಾಪ ಅರ್ಥಪೂರ್ಣವಾಗಿರಲಿ

ವಿಧಾನಮಂಡಲದ ಕಲಾಪಗಳು ಜನರ ಆಶೋತ್ತರಗಳಿಗೆ ಧ್ವನಿ ಆಗಬೇಕೇ ಹೊರತು, ಆಡಳಿತ ಮತ್ತು ವಿರೋಧ ಪಕ್ಷಗಳ ಒಣಪ್ರತಿಷ್ಠೆಯ ಪ್ರದರ್ಶನಕ್ಕೆ ವೇದಿಕೆ ಆಗಬಾರದು.
Last Updated 7 ಡಿಸೆಂಬರ್ 2025, 22:40 IST
ಸಂಪಾದಕೀಯ | ಒಣಪ್ರತಿಷ್ಠೆಯ ಮೇಲಾಟ ಬೇಡ; ಕಲಾಪ ಅರ್ಥಪೂರ್ಣವಾಗಿರಲಿ

ಸಂಗತ | ಯಕ್ಷಗಾನ: ರಚನಾತ್ಮಕ ಬದಲಾವಣೆ ಅಗತ್ಯ

ಮನರಂಜನೆ ಹೆಸರಿನಲ್ಲಿ ಕರಾವಳಿಯ ಯಕ್ಷಗಾನ ಕಲೆಯ ಸಾಂಪ್ರದಾಯಿಕ ಹಾಗೂ ಕಲಾತ್ಮಕ ಸ್ವರೂಪಕ್ಕೆ ಧಕ್ಕೆ ತರುವ ಪ್ರಯತ್ನಗಳು ವ್ಯಾಪಕವಾಗಿವೆ.
Last Updated 7 ಡಿಸೆಂಬರ್ 2025, 22:40 IST
ಸಂಗತ | ಯಕ್ಷಗಾನ: ರಚನಾತ್ಮಕ ಬದಲಾವಣೆ ಅಗತ್ಯ

ವಾಚಕರ ವಾಣಿ: ಪ್ರಜಾವಾಣಿ ಓದುಗರ ಪತ್ರಗಳು

ವಾಚಕರ ವಾಣಿ: ಪ್ರಜಾವಾಣಿ ಓದುಗರ ಪತ್ರಗಳು
Last Updated 7 ಡಿಸೆಂಬರ್ 2025, 22:37 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಪತ್ರಗಳು

ಚುರುಮುರಿ | ಗುಂಡಿ ಯಾನ

ಬಿಎಂಟಿಸಿ ಬಸ್ ಹತ್ತಿದ ಶಂಕ್ರಿ, ಸುಮಿ, ‘ಬೆಂಗಳೂರಿನ ಗುಂಡಿ ರಸ್ತೆಗಳಲ್ಲಿ ಪ್ರಯಾಣ ಕ್ಷೇಮಕರವಾಗಿರುವುದಿಲ್ಲ. ನಮ್ಮ ಜೀವ ನಿಮ್ಮ ಕೈಯಲ್ಲಿರುತ್ತದೆ, ನೀವೇ ಕಾಪಾಡಬೇಕು...’ ಎಂದು ಡ್ರೈವರ್‌ಗೆ ಕೈ ಮುಗಿದರು.
Last Updated 7 ಡಿಸೆಂಬರ್ 2025, 22:05 IST
ಚುರುಮುರಿ | ಗುಂಡಿ ಯಾನ

ಇಂಡಿಗೊ ವಿಮಾನಗಳನ್ನು ನೆಲಕ್ಕಿಳಿಸಿದ ಪೈಲಟ್ ನಿಯಮ: ಪರಿಹಾರವೇನು? ಇಲ್ಲಿದೆ ಮಾಹಿತಿ

Flight Disruptions: ಇಂಡಿಗೋ ವಿಮಾನಯಾನ ಸಂಸ್ಥೆಯು ಪೈಲಟ್‌ಗಳಿಗೆ ಹೊಸ ಕಾರ್ಯದ ನಿಯಮಗಳ ಪರಿಣಾಮವಾಗಿ ಸಾವಿರಾರು ವಿಮಾನ ರದ್ದತಿಗೆ ಕಾರಣವಾಗಿದ್ದು, ದೇಶದಾದ್ಯಂತ ಪ್ರಯಾಣಿಕರಿಗೆ ತೊಂದರೆಯಾಗಿದೆ.
Last Updated 7 ಡಿಸೆಂಬರ್ 2025, 11:08 IST
ಇಂಡಿಗೊ ವಿಮಾನಗಳನ್ನು ನೆಲಕ್ಕಿಳಿಸಿದ ಪೈಲಟ್ ನಿಯಮ: ಪರಿಹಾರವೇನು? ಇಲ್ಲಿದೆ ಮಾಹಿತಿ

25 ವರ್ಷಗಳ ಹಿಂದೆ: ಪರಿಶಿಷ್ಟರ ಹಕ್ಕು ರಕ್ಷಣೆಗೆ ಆಯೋಗ

prajavani archive | 25 ವರ್ಷಗಳ ಹಿಂದೆ: ಪರಿಶಿಷ್ಟರ ಹಕ್ಕು ರಕ್ಷಣೆಗೆ ಆಯೋಗ
Last Updated 6 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ: ಪರಿಶಿಷ್ಟರ ಹಕ್ಕು ರಕ್ಷಣೆಗೆ ಆಯೋಗ
ADVERTISEMENT

75 ವರ್ಷಗಳ ಹಿಂದೆ | ಕ್ರೂರ ಅಣುಬಾಂಬಿನ ಪ್ರಯೋಗ ಎಂದೆಂದಿಗೂ ಬೇಡ: ನೆಹರೂ

prajavani archive | 75 ವರ್ಷಗಳ ಹಿಂದೆ: ಕ್ರೂರ ಅಣುಬಾಂಬಿನ ಪ್ರಯೋಗ ಎಂದೆಂದಿಗೂ ಬೇಡ
Last Updated 6 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ | ಕ್ರೂರ ಅಣುಬಾಂಬಿನ ಪ್ರಯೋಗ ಎಂದೆಂದಿಗೂ ಬೇಡ: ನೆಹರೂ

ಜಾಗತಿಕ ವಿದ್ಯಮಾನವಾಗಿ ಡಾ. ಬಿ.ಆರ್. ಅಂಬೇಡ್ಕರ್: ಶೋಷಣೆಯ ವಿರುದ್ಧ ಏಕಾಂಗಿ ಹೋರಾಟ

Ambedkar Global Influence: ಕೊರೆವ ಚಳಿಯಲ್ಲೂ 1956ರ ಡಿಸೆಂಬರ್ 6ರ ಬೆಳಗ್ಗೆ ಬೋಧಿ ಸತ್ವ ಬಾಬಾ ಸಾಹೇಬ ಅಂಬೇಡ್ಕರ್ ನಮ್ಮನ್ನು ಅಗಲಿದರು ಎನ್ನುವ ಸುದ್ದಿ ದೇಶದ ದಲಿತ ದಮನಿತರ ಮೈನಡುಗಿಸಿ ಬೆವರುವಂತೆ ಮಾಡಿತ್ತು.
Last Updated 6 ಡಿಸೆಂಬರ್ 2025, 11:04 IST
ಜಾಗತಿಕ ವಿದ್ಯಮಾನವಾಗಿ ಡಾ. ಬಿ.ಆರ್. ಅಂಬೇಡ್ಕರ್: ಶೋಷಣೆಯ ವಿರುದ್ಧ ಏಕಾಂಗಿ ಹೋರಾಟ

ವಿಶ್ವ ಮಣ್ಣು ದಿನ | ಮಕ್ಕಳಿಗೆ ಮಣ್ಣೇ ಮಹಾವಿದ್ಯಾಲಯ, ಆಟವೇ ಅನೂಹ್ಯ ಜ್ಞಾನ

ಮಣ್ಣು ನಿರ್ಜೀವ 'ಡರ್ಟ್‌' ಅಲ್ಲ, ಬದುಕಿನ ಬೇರು, ಭವಿಷ್ಯದ ಜೀವ ಸೆಲೆ!
Last Updated 6 ಡಿಸೆಂಬರ್ 2025, 10:45 IST
ವಿಶ್ವ ಮಣ್ಣು ದಿನ | ಮಕ್ಕಳಿಗೆ ಮಣ್ಣೇ ಮಹಾವಿದ್ಯಾಲಯ, ಆಟವೇ ಅನೂಹ್ಯ ಜ್ಞಾನ
ADVERTISEMENT
ADVERTISEMENT
ADVERTISEMENT