ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಅಭಿಮತ

ADVERTISEMENT

ಸಂಪಾದಕೀಯ Podcast: ಸೋಮವಾರ, 02 ಫೆಬ್ರುವರಿ 2026

ಸಂಪಾದಕೀಯ Podcast | ಬಜೆಟ್: ಹೊಸ ಕನಸುಗಳ ಕೊರತೆ; ರಾಜ್ಯಗಳ ಆರ್ಥಿಕ ಹಿತಾಸಕ್ತಿಗೆ ಧಕ್ಕೆ
Last Updated 2 ಫೆಬ್ರುವರಿ 2026, 2:31 IST
ಸಂಪಾದಕೀಯ Podcast: ಸೋಮವಾರ, 02 ಫೆಬ್ರುವರಿ 2026

ಪಿವಿ ವೈಬ್ಸ್: ಸ್ವಾಮಿ, ಈಗ ನಿಜವಾಗಿ ನೀವು ತಪ್ಪು ಮಾಡುತ್ತಿದ್ದೀರಿ!

Human Mistakes: ಹಾಗೆಂದು ಒಂದೇ ಬಾರಿಗೆ ನಿರ್ಧರಿಸಿಬಿಡಲಿಕ್ಕಾಗುವುದಿಲ್ಲ. ಅದು ಯಾವುದೇ ಘಟನೆಯಿರಬಹುದು, ಯಾವುದೇ ವ್ಯಕ್ತಿಯೂ ಇರಬಹುದು. ಸನ್ನಿವೇಶಕ್ಕೆ ತಕ್ಕಂತೆ ಅವರು ಒಮ್ಮೊಮ್ಮೆ ಹಾಗೆ ವರ್ತಿಸಿರಲೂಬಹುದು. ಕೆಲವೊಂದು ಅನಿವಾರ್ಯದಲ್ಲಿ ಅಂಥ ಘಟನೆಗಳು ನಡೆದಿರಬಹುದು.
Last Updated 2 ಫೆಬ್ರುವರಿ 2026, 2:30 IST
ಪಿವಿ ವೈಬ್ಸ್: ಸ್ವಾಮಿ, ಈಗ ನಿಜವಾಗಿ ನೀವು ತಪ್ಪು ಮಾಡುತ್ತಿದ್ದೀರಿ!

ಕೇಂದ್ರ ಬಜೆಟ್ ವಿಶ್ಲೇಷಣೆ: ರಕ್ಷಣಾ ಕ್ಷೇತ್ರದಲ್ಲಿ ಪರಿವರ್ತನೆಯ ಘಟ್ಟ

Union Budget 2026 Defence: ರಕ್ಷಣಾ ವಲಯಕ್ಕೆ ₹7.85 ಲಕ್ಷ ಕೋಟಿ ಮೀಸಲು. ರಫೇಲ್ ಯುದ್ಧ ವಿಮಾನಗಳ ಖರೀದಿ ಮತ್ತು ದೇಶಿ ಉತ್ಪಾದನೆಗೆ ಒತ್ತು ನೀಡಿರುವ ಕೇಂದ್ರ ಬಜೆಟ್ ಕುರಿತಾದ ಸಮಗ್ರ ವಿಶ್ಲೇಷಣೆ ಇಲ್ಲಿದೆ.
Last Updated 1 ಫೆಬ್ರುವರಿ 2026, 23:17 IST
ಕೇಂದ್ರ ಬಜೆಟ್ ವಿಶ್ಲೇಷಣೆ: ರಕ್ಷಣಾ ಕ್ಷೇತ್ರದಲ್ಲಿ ಪರಿವರ್ತನೆಯ ಘಟ್ಟ

ಕೇಂದ್ರ ಬಜೆಟ್ ವಿಶ್ಲೇಷಣೆ: ಟ್ರಂಪ್‌ ಸುಂಕಕ್ಕೆ ಈಗಾಗಲೇ ಶರಣಾಗಿಯಾಗಿದೆ

Donald Trump Tariff Impact: ಡೊನಾಲ್ಡ್ ಟ್ರಂಪ್ ಅವರ ಸುಂಕದ ನೀತಿಗಳು ಭಾರತದ ಆರ್ಥಿಕತೆ ಮತ್ತು 2026ರ ಕೇಂದ್ರ ಬಜೆಟ್ ಮೇಲೆ ಬೀರುತ್ತಿರುವ ಪ್ರಭಾವದ ಕುರಿತಾದ ಕೃಷ್ಣ ಪ್ರಸಾದ್ ಅವರ ವಿಶೇಷ ವಿಶ್ಲೇಷಣೆ.
Last Updated 1 ಫೆಬ್ರುವರಿ 2026, 23:04 IST
ಕೇಂದ್ರ ಬಜೆಟ್ ವಿಶ್ಲೇಷಣೆ: ಟ್ರಂಪ್‌ ಸುಂಕಕ್ಕೆ ಈಗಾಗಲೇ ಶರಣಾಗಿಯಾಗಿದೆ

ನುಡಿ ಬೆಳಗು: ಜ್ಞಾನ ಮಾರ್ಗ

Spiritual Wisdom: ಜ್ಞಾನ ಮಾರ್ಗ ಕುರಿತು ಗುರು ಮತ್ತು ಶಿಷ್ಯನ ನಡುವಿನ ಅರ್ಥಪೂರ್ಣ ಸಂವಾದ. ಆಹಾರದ ಹಪಾಹಪಿ, ಕಿವಿಗಳ ಸಾಮರ್ಥ್ಯ ಮತ್ತು ನಿಜವಾದ ಜ್ಞಾನದ ಲಕ್ಷಣಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
Last Updated 1 ಫೆಬ್ರುವರಿ 2026, 22:36 IST
ನುಡಿ ಬೆಳಗು: ಜ್ಞಾನ ಮಾರ್ಗ

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

2026ರ ಫೆಬ್ರುವರಿ 2, ಸೋಮವಾರ
Last Updated 1 ಫೆಬ್ರುವರಿ 2026, 22:34 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಸಂಗತ: ಹಕ್ಕಿನಿಂದ ಹಂಗಿನ ಅರಮನೆಯ ಕಡೆಗೆ

Analysis of MNREGA: ಕೇಂದ್ರ ಸರ್ಕಾರವು ಮನರೇಗಾಕ್ಕೆ ಬದಲಾಗಿ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌’ (VB-GRAM) ಜಾರಿಗೊಳಿಸಿದೆ. ಹಕ್ಕು ಆಧಾರಿತ ಯೋಜನೆಯಿಂದ ಸೇವೆ ಆಧಾರಿತ ಯೋಜನೆಗೆ ಬದಲಾಗಿರುವ ಈ ಕುರಿತ ವಿಶ್ಲೇಷಣೆ ಇಲ್ಲಿದೆ.
Last Updated 1 ಫೆಬ್ರುವರಿ 2026, 22:30 IST
ಸಂಗತ: ಹಕ್ಕಿನಿಂದ ಹಂಗಿನ ಅರಮನೆಯ ಕಡೆಗೆ
ADVERTISEMENT

ವಿಶ್ಲೇಷಣೆ | ಫಿನ್ಲೆಂಡ್‌: ದಾರಿ ಮತ್ತು ಮಾದರಿ

ಆಶಯವೂ ಅಲ್ಲ, ಆದ್ಯತೆಯೂ ಅಲ್ಲ
Last Updated 1 ಫೆಬ್ರುವರಿ 2026, 22:26 IST
ವಿಶ್ಲೇಷಣೆ | ಫಿನ್ಲೆಂಡ್‌: ದಾರಿ ಮತ್ತು ಮಾದರಿ

ಬಜೆಟ್: ಹೊಸ ಕನಸುಗಳ ಕೊರತೆ; ರಾಜ್ಯಗಳ ಆರ್ಥಿಕ ಹಿತಾಸಕ್ತಿಗೆ ಧಕ್ಕೆ

Nirmala Sitharaman: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026–27ನೇ ಸಾಲಿನ ಬಜೆಟ್‌ ವರ್ತಮಾನದ ಆರ್ಥಿಕ ಸವಾಲುಗಳಿಗೆ ದಿಟ್ಟ ಹಾಗೂ ಸೃಜನಶೀಲ ಯೋಜನೆಗಳಿಲ್ಲದ, ಹೊಸ ಕನಸುಗಳನ್ನು ಕಟ್ಟಿಕೊಡದ ಮುಂಗಡಪತ್ರವಾಗಿದೆ. ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು
Last Updated 1 ಫೆಬ್ರುವರಿ 2026, 22:23 IST
ಬಜೆಟ್: ಹೊಸ ಕನಸುಗಳ ಕೊರತೆ; ರಾಜ್ಯಗಳ ಆರ್ಥಿಕ ಹಿತಾಸಕ್ತಿಗೆ ಧಕ್ಕೆ

ಚುರುಮುರಿ: ಬಜೆಟ್‌ ಕನಸು

Nirmala Sitharaman: ಸುಮಂಗಲಾ: ಬೆಕ್ಕಣ್ಣ ವಾರದಿಂದ ನಿರ್ಮಲಕ್ಕನ ಬಜೆಟ್‌ ಮಂಡನೆಗೆ ಕಾಯುತ್ತಿತ್ತು. ಯಾವ ಬಜೆಟ್‌ ಬಂದರೂ ಶ್ರೀಸಾಮಾನ್ಯರ ಬದುಕಿನಲ್ಲಿ ಏನಂಥ ವ್ಯತ್ಯಾಸ ಆಗಲ್ಲ ಬಿಡು ಎಂದು ನಾನು ಹೇಳಿದರೆ, ಜಿಡಿಪಿ ಎಷ್ಟ್‌ ಹೆಚ್ಚಾಗೈತೆ ನೋಡು ಎಂದು ಗುರುಗುಟ್ಟಿತು.
Last Updated 1 ಫೆಬ್ರುವರಿ 2026, 22:18 IST
ಚುರುಮುರಿ: ಬಜೆಟ್‌ ಕನಸು
ADVERTISEMENT
ADVERTISEMENT
ADVERTISEMENT