ವೈ.ಎಸ್.ವಿ. ದತ್ತ ಅವರ ಲೇಖನ: ಕಥೆ ಅದೇ, ನಟರಷ್ಟೇ ಬೇರೆ
Karnataka Politics History: ಈಚೆಗೆ, 60 ವರ್ಷಗಳ ಹಿಂದೆ ಪ್ರಕಟಗೊಂಡ ಜಗಳೂರು ಮಹಮ್ಮದ್ ಇಮಾಂ ಅವರ ‘ಮೈಸೂರು ಆಗ, ಈಗ’ ಎಂಬ ಪುಸ್ತಕ (ಪ್ರಕಟಣೆ: 1966) ಓದಿದೆ. ಇಂದಿನ ಪೀಳಿಗೆಯವರಿಗೆ ಜಗಳೂರು ಮಹಮ್ಮದ್ ಇಮಾಂ ಗೊತ್ತಿಲ್ಲ. ಆದರೆ ಹಿರಿಯರಿಗೆ ಪ್ರಿಯರಾದ ರಾಜಕಾರಣಿ.Last Updated 2 ಮಾರ್ಚ್ 2026, 0:31 IST