ಬುಧವಾರ, 31 ಡಿಸೆಂಬರ್ 2025
×
ADVERTISEMENT

ಅಭಿಮತ

ADVERTISEMENT

ಸಂಪಾದಕೀಯ | ರಸ್ತೆ ಸುರಕ್ಷತೆ: ರಾಜಿ ಬೇಡ; ಜೀವದೊಂದಿಗೆ ಆಟ ಸಲ್ಲದು

Highway Accident: ಹಿರಿಯೂರು ತಾಲ್ಲೂಕು ಗೊರ್ಲಡುಕು ಕ್ರಾಸ್ ಬಳಿ ಸಂಭವಿಸಿದ ಬಸ್ ಬೆಂಕಿ ದುರಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿನ ನಿರ್ಲಕ್ಷ್ಯ ಮತ್ತು ಹೆದ್ದಾರಿ ವಿನ್ಯಾಸದ ದೌರ್ಬಲ್ಯವನ್ನು ಬಹಿರಂಗಪಡಿಸಿದೆ.
Last Updated 31 ಡಿಸೆಂಬರ್ 2025, 23:30 IST
ಸಂಪಾದಕೀಯ | ರಸ್ತೆ ಸುರಕ್ಷತೆ: ರಾಜಿ ಬೇಡ;
ಜೀವದೊಂದಿಗೆ ಆಟ ಸಲ್ಲದು

ಸಂಗತ | ಕೋರೆಗಾಂವ್: ದಮನಿತರ ಹೊಸ ಗುರುತು

ಕೋರೆಗಾಂವ್‌ ಯುದ್ಧ ಅಸ್ಪೃಶ್ಯರ ಪಾಲಿಗೆ ಸ್ಫೂರ್ತಿದಾಯಕ ಕಥನ. ಚರಿತ್ರೆಯಲ್ಲಿ ಹುದುಗಿದ್ದ ವಿದ್ಯಮಾನವನ್ನು ಅಂಬೇಡ್ಕರ್ ಸ್ವಾಭಿಮಾನದ ಸಂಕೇತವಾಗಿಸಿದರು.
Last Updated 31 ಡಿಸೆಂಬರ್ 2025, 23:30 IST
ಸಂಗತ | ಕೋರೆಗಾಂವ್: ದಮನಿತರ ಹೊಸ ಗುರುತು

ನುಡಿ ಬೆಳಗು: ಸೇವೆಯೇ ಧ್ಯಾನ

Spiritual Service: ಧ್ಯಾನಕ್ಕಿಂತ ಸಮಾಜ ಸೇವೆ ಮುಖ್ಯ ಎಂದು ವಿವೇಕಾನಂದರು ಶಿಷ್ಯನಿಗೆ ಬೋಧಿಸಿದ ಕಥನ; ಶ್ರದ್ಧೆಯಿಂದ ಬಡವರಿಗೆ ನೆರವಾಗುವುದು ಆತ್ಮೋನ್ನತಿಯ ನಿಜವಾದ ಮಾರ್ಗ ಎಂಬ ಬುದ್ಧಿವಾದ ನೀಡಿದರು.
Last Updated 31 ಡಿಸೆಂಬರ್ 2025, 23:30 IST
ನುಡಿ ಬೆಳಗು: ಸೇವೆಯೇ ಧ್ಯಾನ

ಚುರುಮುರಿ: ಸರ್ಕಾರಿ ಪಿಕಪ್ ಡ್ರಾಪ್!

Police Help: ನ್ಯೂ ಇಯರ್ ಪಾರ್ಟಿ ಬಳಿಕ ವಿಜಿ ಎಂಬ ವ್ಯಕ್ತಿ ಕುಡಿದ ಮಸ್ತಿನಲ್ಲಿ 100ಕ್ಕೆ ಕರೆ ಮಾಡಿ, ಪೊಲೀಸ್‌ಗಳಿಂದ ಪಿಕಪ್ ಮತ್ತು ಡ್ರಾಪ್ ಸೇವೆ ಪಡೆಯುವ ಹಾಸ್ಯಾಸ್ಪದ ಘಟನೆ ನಡೆದಿದೆ.
Last Updated 31 ಡಿಸೆಂಬರ್ 2025, 23:30 IST
ಚುರುಮುರಿ: ಸರ್ಕಾರಿ ಪಿಕಪ್ ಡ್ರಾಪ್!

25 ವರ್ಷಗಳ ಹಿಂದೆ: ನೇಕಾರರಿಗೆ ರಿಯಾಯ್ತಿ ವಿದ್ಯುತ್‌: ಭರವಸೆ

Weaver Electricity Subsidy: ವಿದ್ಯುತ್‌ ದರ ಏರಿಕೆಯಿಂದ ಮಗ್ಗಗಳಿಗೆ ತೊಂದರೆಯಾಗುವ ಹಿನ್ನೆಲೆ ಜವಳಿ ಹಾಗೂ ರೇಷ್ಮೆ ಸಚಿವ ಎಂ. ಮಹದೇವ ವಿದ್ಯುತ್‌ ದರ ಕಡಿತಕ್ಕೆ ಪ್ರಯತ್ನಿಸುವ ಭರವಸೆ ನೀಡಿದರು.
Last Updated 31 ಡಿಸೆಂಬರ್ 2025, 22:46 IST
25 ವರ್ಷಗಳ ಹಿಂದೆ: ನೇಕಾರರಿಗೆ ರಿಯಾಯ್ತಿ ವಿದ್ಯುತ್‌: ಭರವಸೆ

ಸುಭಾಷಿತ; ಕೆ.ಎಸ್. ನಿಸಾರ್‌ ಅಹಮದ್‌

Kannada Poetry: ಗುರುವಾರ, 01 ಜನವರಿ, 2026 ರಂದು ಪ್ರಕಟವಾದ ಸುಭಾಷಿತ– ಕೆ.ಎಸ್. ನಿಸಾರ್‌ ಅಹಮದ್
Last Updated 31 ಡಿಸೆಂಬರ್ 2025, 22:44 IST
ಸುಭಾಷಿತ; ಕೆ.ಎಸ್. ನಿಸಾರ್‌ ಅಹಮದ್‌

ಸುಭಾಷಿತ; ಎಸ್‌.ವಿ. ರಂಗಣ್ಣ

Moral Quote: ಬುಧವಾರದಂದು ಎಸ್‌.ವಿ. ರಂಗಣ್ಣ ಅವರ ಸಾಹಿತ್ಯದಿಂದ ಒಂದು ಸುಭಾಷಿತ ಆಯ್ದುಕೊಳ್ಳಲಾಗಿದೆ. ಇದು ನೈತಿಕತೆ ಹಾಗೂ ಜೀವನದ ಮೌಲ್ಯಗಳನ್ನು ಸಾರುವ ಸುಂದರ ಸಂದೇಶವಾಗಿದೆ.
Last Updated 31 ಡಿಸೆಂಬರ್ 2025, 11:53 IST
ಸುಭಾಷಿತ; ಎಸ್‌.ವಿ. ರಂಗಣ್ಣ
ADVERTISEMENT

2025 ಸುಧಾರಣೆಗಳ ವರ್ಷ; ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದ ಭಾರತ: ಪ್ರಧಾನಿ ಮೋದಿ

Economic Reforms: ಭಾರತವು ಇಂದು ಜಾಗತಿಕ ಗಮನದ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಇದು ನಮ್ಮ ಜನರ ನವೀನ ಉತ್ಸಾಹದ ಫಲವಾಗಿದೆ. ಇಂದು ಜಗತ್ತು ಭಾರತವನ್ನು ಭರವಸೆ ಮತ್ತು ವಿಶ್ವಾಸದಿಂದ ನೋಡುತ್ತಿದೆ.
Last Updated 31 ಡಿಸೆಂಬರ್ 2025, 10:07 IST
2025 ಸುಧಾರಣೆಗಳ ವರ್ಷ; ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದ ಭಾರತ: ಪ್ರಧಾನಿ ಮೋದಿ

ಸಂಪಾದಕೀಯ Podcast | ಒತ್ತುವರಿ ತೆರವು: ಸಂತ್ರಸ್ತರ ನೆರವಿಗೆ ಸರ್ಕಾರ ಧಾವಿಸಲಿ

ಸಂಪಾದಕೀಯ Podcast | ಒತ್ತುವರಿ ತೆರವು: ಮಾನವೀಯತೆ ಅಗತ್ಯ; ಸಂತ್ರಸ್ತರ ನೆರವಿಗೆ ಸರ್ಕಾರ ಧಾವಿಸಲಿ
Last Updated 31 ಡಿಸೆಂಬರ್ 2025, 3:04 IST
ಸಂಪಾದಕೀಯ Podcast | ಒತ್ತುವರಿ ತೆರವು: ಸಂತ್ರಸ್ತರ ನೆರವಿಗೆ ಸರ್ಕಾರ ಧಾವಿಸಲಿ

ಚುರುಮುರಿ: ಅಬಕಾರಿ ಹಬ್ಬ

Excise Politics: ಹೊಸ ವರ್ಷದ ಪಾರ್ಟಿಗಳೇ ಅಬಕಾರಿ ಹಬ್ಬವಂತೆ! ಪಾರ್ಟಿಗಳ ಅನುಮತಿ, ಎಣ್ಣೆ ಮಾರಾಟ, ಕುಡಿತದ ಅಭ್ಯಾಸ, ಕುಟುಂಬ ವಾದಗಳು, ಕುತೂಹಲ...
Last Updated 31 ಡಿಸೆಂಬರ್ 2025, 0:25 IST
ಚುರುಮುರಿ: ಅಬಕಾರಿ ಹಬ್ಬ
ADVERTISEMENT
ADVERTISEMENT
ADVERTISEMENT