ಬುಧವಾರ, 21 ಜನವರಿ 2026
×
ADVERTISEMENT

ಅಭಿಮತ

ADVERTISEMENT

ವಿಶ್ಲೇಷಣೆ | ಫುಟ್‌ಬಾಲ್‌: ಆಟವೇ ಕಾಲ್ಚೆಂಡು!

Football Governance: ಅಂಗಳದಾಚೆಗಿನ ಎಂಥ ಪ್ರತಿಕೂಲ ಸನ್ನಿವೇಶವನ್ನೂ ನಿಭಾಯಿಸುವ ಸಾಮರ್ಥ್ಯ ಭಾರತೀಯ ಕ್ರಿಕೆಟ್‌ಗಿದೆ. ಫುಟ್‌ಬಾಲ್‌ ಕಥೆ ಬೇರೆಯದೇ. ಭಾರತದ ಫುಟ್‌ಬಾಲ್‌ ಕ್ಷೇತ್ರ, ಆಟಗಾರರ ಕಾಲುಗಳಿಗೆ ಕಸುವು ತುಂಬುವ ಪೋಷಕರ ನಿರೀಕ್ಷೆಯಲ್ಲಿದೆ.
Last Updated 20 ಜನವರಿ 2026, 23:30 IST
ವಿಶ್ಲೇಷಣೆ | ಫುಟ್‌ಬಾಲ್‌: ಆಟವೇ ಕಾಲ್ಚೆಂಡು!

ನುಡಿ ಬೆಳಗು: ನಮ್ಮೊಳಗೇ ಇರುವ ಶಾಂತಿ

Peace Through Art: ಪ್ರಾಂತ್ಯದುದ್ದಕೂ ದೊರೆ ಡಂಗುರ ಸಾರಿದನು. ಅದು ಅತ್ಯುತ್ತಮ ಚಿತ್ರಕಾರರಿಗೆ ನೀಡಲಾದ ಆಹ್ವಾನವಾಗಿತ್ತು. ಅದೊಂದು ಚಿತ್ರಕಲಾ ಸ್ಪರ್ಧೆಯ ಕರೆ.
Last Updated 20 ಜನವರಿ 2026, 23:30 IST
ನುಡಿ ಬೆಳಗು: ನಮ್ಮೊಳಗೇ ಇರುವ ಶಾಂತಿ

75 ವರ್ಷಗಳ ಹಿಂದೆ: ಚೀನಾದೊಡನೆ ಒಪ್ಪಂದಕ್ಕಾಗಿ ಕಡೇ ಘಳಿಗೆ ಸಂಧಾನ

Korea Conflict Diplomacy: ಕೊರಿಯಾದ ಬಗ್ಗೆ ಚೀನಾದ ಧೋರಣೆಯನ್ನು ಖಂಡಿಸಿದರೂ, ಆಕ್ರಮಣಕಾರಿ ರಾಷ್ಟ್ರದ ವಿರುದ್ಧ ಯಾವ ರೀತಿಯ ಪ್ರತಿಬಂಧಕ ಜಾರಿಗೆ ತರಬೇಕು ಎಂಬ ವಿಷಯದಲ್ಲಿ ವಿಶ್ವಸಂಸ್ಥೆಯೂ ಒಂದೂ ಮಾತಲ್ಲದ ಸ್ಥಿತಿಗೆ ತಲುಪಿತ್ತು.
Last Updated 20 ಜನವರಿ 2026, 23:30 IST
75 ವರ್ಷಗಳ ಹಿಂದೆ: ಚೀನಾದೊಡನೆ ಒಪ್ಪಂದಕ್ಕಾಗಿ ಕಡೇ ಘಳಿಗೆ ಸಂಧಾನ

ಚುರುಮುರಿ: ಮದುವೆ ಮಸೂದೆ

Inter-caste Marriage Rights: ಜಾತಿ–ಕುಲ ಪಟವನ್ನು ತಿರಸ್ಕರಿಸಿ ಮಗಳು ಆಯ್ಕೆ ಮಾಡಿಕೊಂಡ ಸಂಗಾತಿಯೊಂದಿಗೆ ಮದುವೆ ಮಾಡಿರುವ ಘಟನೆ ಬೆನ್ನಲ್ಲಿ ಹೊಸ ಮದುವೆ ಮಸೂದೆ ಹೇಗೆ ಕಾನೂನು ಬದ್ಧ ಹಕ್ಕುಗಳನ್ನು ಸೃಷ್ಟಿಸುತ್ತಿದೆ ಎಂಬ ಸತ್ಯದರ್ಶಿ ಚಿತ್ರಣ.
Last Updated 20 ಜನವರಿ 2026, 23:30 IST
ಚುರುಮುರಿ: ಮದುವೆ ಮಸೂದೆ

ವಾಚಕರ ವಾಣಿ: ಓದುಗರ ಪತ್ರಗಳು 21 ಜನವರಿ 2026

Public Opinion: ಮಹಿಳಾ ನೌಕರರಿಗೆ ಋತುಚಕ್ರ ರಜೆ, ಹಿರಿಯ ಪೊಲೀಸ್ ಅಧಿಕಾರಿಯ ವಿಡಿಯೊ ಪ್ರಕರಣ, ಹಂಪಿಯ ಪರಿಸ್ಥಿತಿ, ಹಳ್ಳಿಗಳ ಶಿಕ್ಷಣ ಸಮಸ್ಯೆ, ಬ್ಯಾಂಕ್ ನೌಕರರ ಮುಷ್ಕರ, ಬೀದಿನಾಯಿ ಸಮಸ್ಯೆಗಳ ಕುರಿತ ಓದುಗರ ಅಭಿಪ್ರಾಯಗಳು.
Last Updated 20 ಜನವರಿ 2026, 23:30 IST
ವಾಚಕರ ವಾಣಿ: ಓದುಗರ ಪತ್ರಗಳು 21 ಜನವರಿ 2026

ಸುಭಾಷಿತ: ವಿನೋಬಾ ಭಾವೆ

ಸುಭಾಷಿತ: ವಿನೋಬಾ ಭಾವೆ
Last Updated 20 ಜನವರಿ 2026, 23:30 IST
ಸುಭಾಷಿತ: ವಿನೋಬಾ ಭಾವೆ

25 ವರ್ಷಗಳ ಹಿಂದೆ | ಹಲವು ಹುದ್ದೆ ರದ್ದು: ಸಂಪುಟಕ್ಕೆ ಕತ್ತರಿ

Government Restructuring: ಕರ್ನಾಟಕದಲ್ಲಿ ಆಡಳಿತ ಸುಧಾರಣಾ ಆಯೋಗದ ಶಿಫಾರಸಿನಂತೆ ತಹಶೀಲ್ದಾರ್ ಹಾಗೂ ವಿವಿಧ ಸಹಾಯಕ ಹುದ್ದೆಗಳನ್ನು ರದ್ದುಪಡಿಸಿ, ಸಚಿವ ಸಂಪುಟ ಚಿಕ್ಕದಾಗಿ ರೂಪಿಸಬೇಕೆಂಬ ಶಿಫಾರಸು ನೀಡಲಾಗಿದೆ.
Last Updated 20 ಜನವರಿ 2026, 23:30 IST
25 ವರ್ಷಗಳ ಹಿಂದೆ | ಹಲವು ಹುದ್ದೆ ರದ್ದು: ಸಂಪುಟಕ್ಕೆ ಕತ್ತರಿ
ADVERTISEMENT

ಸಂಪಾದಕೀಯ | ಅನುದಾನ: ರಾಜ್ಯದ ಕಣ್ಣಿಗೆ ಸುಣ್ಣ; ಕೇಂದ್ರದಿಂದ ಪಕ್ಷಪಾತ ಧೋರಣೆ

State Grants Issue: ಅನುದಾನ ನೀಡುವುದರಲ್ಲಿ ಪಕ್ಷಪಾತ ಮಾಡುವ ಮೂಲಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಎಸಗುತ್ತಿದೆ. ಈ ಪಕ್ಷಪಾತ, ಒಕ್ಕೂಟ ವ್ಯವಸ್ಥೆಗೆ ಎಸಗುತ್ತಿರುವ ಅಪಚಾರ.
Last Updated 20 ಜನವರಿ 2026, 23:30 IST
ಸಂಪಾದಕೀಯ | ಅನುದಾನ: ರಾಜ್ಯದ ಕಣ್ಣಿಗೆ ಸುಣ್ಣ; ಕೇಂದ್ರದಿಂದ ಪಕ್ಷಪಾತ ಧೋರಣೆ

ಸಂಗತ: ‘ಸಾಹೇಬ ಸಂಸ್ಕೃತಿ’ಗೆ ಬೇಕು ಸೂಕ್ತ ಚಿಕಿತ್ಸೆ

Police Misconduct: ಅಧಿಕಾರ ಸ್ಥಾನಗಳಲ್ಲಿರುವ ರಾಜಕಾರಣಿಗಳ ದರ್ಪದ ಅಭಿವ್ಯಕ್ತಿ ‘ಸಾಹೇಬ ಸಂಸ್ಕೃತಿ’. ಇದರ ಅತಿ ಶಿಷ್ಟಾಚಾರದ ನಿಯಮಗಳಿಗೆ ‘ಸಮಾಜವಾದಿ’ ಸ್ಪರ್ಶದ ಅಗತ್ಯವಿದೆ.
Last Updated 20 ಜನವರಿ 2026, 23:30 IST
ಸಂಗತ: ‘ಸಾಹೇಬ ಸಂಸ್ಕೃತಿ’ಗೆ ಬೇಕು ಸೂಕ್ತ ಚಿಕಿತ್ಸೆ

ಸಂಪಾದಕೀಯPodcast: ಸರ್ಕಾರಿ ನೌಕರರ ಹೀನಾಯ ನಿಂದನೆ;ಪುಂಡ ನಡವಳಿಕೆಗೆ ಕಡಿವಾಣ ಬೇಕು

ಸಂಪಾದಕೀಯPodcast: ಸರ್ಕಾರಿ ನೌಕರರ ಹೀನಾಯ ನಿಂದನೆ;ಪುಂಡ ನಡವಳಿಕೆಗೆ ಕಡಿವಾಣ ಬೇಕು
Last Updated 20 ಜನವರಿ 2026, 2:38 IST
ಸಂಪಾದಕೀಯPodcast: ಸರ್ಕಾರಿ ನೌಕರರ ಹೀನಾಯ ನಿಂದನೆ;ಪುಂಡ ನಡವಳಿಕೆಗೆ ಕಡಿವಾಣ ಬೇಕು
ADVERTISEMENT
ADVERTISEMENT
ADVERTISEMENT