‘ಹಚ್ಚಿಸುವ ಬಗ್ಗೆ ಮಹಿಬೂಬ್ ನಮಗೇನೂ ಹೇಳಿರಲಿಲ್ಲ. ಆಗಸ್ಟ್ 8ರಂದು ಶನಿವಾರ ಅರ್ಧದಿನ ಶಾಲೆಗೆ ಬಂದು ಮನೆಗೆ ಮರಳಿದ್ದೆವು. ಅಂದು ಮಧ್ಯಾಹ್ನ ಹಾಗೂ ಮರುದಿನ ಭಾನುವಾರ ಬಣ್ಣ ಹಚ್ಚಿಸಿದ್ದಾರೆ. ಸೋಮವಾರ ಮರಳಿ ಬಂದಾಗ ಶಾಲೆ ಹೊಸರೂಪ ಪಡೆದಿರುವುದು ಕಂಡು ಅಶ್ಚರ್ಯವಾಯಿತು‘ ಎಂದು ಮುಖ್ಯ ಶಿಕ್ಷಕ ಶಿವಶಂಕರ ಪೋಚಗುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.